Horanadachilume june2016

Preview:

DESCRIPTION

ಹೊರನಾದ ಚಿಲುಮೆ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದ ವಿಷೇಶ ಸಂಚಿಕೆ ಇಲ್ಲಿದೆ ಓದಿ ಹಂಚಿಕೊಳ್ಳಿ. 2016 June ಸಂಚಿಕೆ.

Citation preview

ಹ ೊರನಾಡ ಚಿಲುಮೆ ಇ-ಮಾಸ ಪತ್ರಿಕ ಯ ಓದುಗರಿಗ ೆಂದು ತ ರ ಯಲಾಗಿರುವ ಫ ೇಸುುಕ್ ಗುೆಂಪು ಸ ೇರಿಕ ೊಳ್ಳಲು ಕ ಳ್ಗಿನ ಲೆಂಕ್ ಕಿ್ಲಕ್ ಮಾಡಿ

JOIN CHILUME FACEBOOK GROUP (You have to be logged in to facebook to join)

ಆಸ ರೇಲಯಾದ ಮೊಟ್ಟಮೊದಲ ಕನನಡ ಇ-ಮಾಸಪತ್ರಿಕ ಸೆಂಪುಟ್ ೪, ಸೆಂಚಿಕ ೧, ಜೊನ್ ೨೦೧೬

ಸಂಪಾದಕೀಯ ... ಪು. ೧

ಸಿಡ್ನಿ ಸುದ್ದಗಿಳು ... ಪು. ೨

ಪದಪುಂಜ/ರಂಗ ೀಲಿ ... ಪು. ೧೪

ಶಾಯರಿ … ಪು. ೧೫

ಸ ೀಮೀಶ್ವರ ಶ್ತಕ … ಪು. ೩

ರಾಂ ರಾಮ … ಪು. ೮

ದ ವ್ವತ್ತಿ ಮರ (ಅನುಭವ್) … ಪು. ೧೬

ವಿಜ್ಞಾನ , ಅಲ್ಲಲಿಲ ಏನ ೀನು ... ಪು. ೨೦

ಕಥಾಚಿಲ್ುಮ, ರ ಸಿಪಿ ... ಪು. ೧೨

ಕಾವ್ಯ ಚಿಲ್ುಮ, ಹಾಸಯ ಚಿಲ್ುಮ ... ಪು. ೧೩

ಪುಟ - 1

ಹ ೊರನಾಡ ಚಿಲುಮೆಯ ನಾಲಕನ ಯ ವರ್ಷದ ಮೊದಲ ಸೆಂಚಿಕ ಯಿದು. ಸತತ ಮೊರು ವರ್ಷದೆಂದ ಓದುಗರಾಗಿ ನೇವು ತ ೊೇರುತ್ರಿರುವ ಪ್ಿೇತಾಾದಾರಗಳಿಗ ಸೆಂಪಾದಕ ಮೆಂಡಳಿಯು ನಮಗ ಹೃತೊೂವಷಕ ಕೃತಜ್ಞತ ಯನನಪ್ಷಸುತಿದ . ನಮಮ ಓದಗ ೆಂದು ಶ್ಿಮವಹಿಸಿ, ವಿವಿಧ ಅಭಿರುಚಿಯವರ ಲಿರಿಗೊ ಒಪುೂವೆಂತಹ ಬರಹಗಳ್ನುನ ಸಿದಧಪಡಿಸಿ ಕ ೊಡುತ್ರಿರುವ ಲ ೇಖಕರ ಲಿರಿಗೊ ಅನ ೇಕ ಧನಾವಾದಗಳ್ನುನ ಸೆಂಪಾದಕ್ಲೇಯ ಸಮಿತ್ರಯು ಅಪ್ಷಸುತಿದ .

ಒೆಂದು ಪುಟ್ಟ ಯೇಚನ ಯಿೆಂದ ಶ್ುರುವಾದ ಈ ಮಾಸಪತ್ರಿಕ ಯನುನ ಮೊರುವರ್ಷಗಳ್ ಕಾಲ ನಡ ಸಿಕ ೊೆಂಡು ಬೆಂದದದೇರಿ. ಇದಕ್ಲಕೆಂತ ಹ ಚಿಿನ ಕೃತಾರ್ಷತ ಯನುನ ಬಯಸಲಾಗುವುದಲಿ. ಬರುವ ದನಗಳ್ಲೊಿ ನಮಮ ಸಹಯೇಗ, ಸಹಕಾರವಿರಲ.

ಕನನಡದ ಬಗ ೆ ಅನ ೇಕ ಕ ಲಸಗಳ್ಲಿಲಿ ನಡ ಯುತ್ರಿರುತಿದ . ಸಣ್ಣಪುಟ್ಟ ಆಚರಣ ಗಳಿರಬಹುದು, ಅರ್ವಾ ಬಹುದ ೊಡಡ ವಿಚಾರ ಗ ೊೇಷ್ಠಿಯೇ ಇರಬಹುದು. ನಡ ಯುವುದು ಹ ಚಿಲಿ. ಆದರ ಅದರಿೆಂದ ನಾವುಗಳ್ು ಏನು ಪಡ ದುಕ ೊಳ್ುಳತ್ರಿೇವಿ ಅರ್ವಾ ಅದಕ ಕ ನಾವ ೇನು ಕ ೊಡುಗ ಕ ೊಡುತ್ರಿೇವಿ ಎನುನವುದು ಮುಖಾ. ಎಲಿರಿಗೊ ಎಲಿ ಕಡ ಯೊ ಹ ೊೇಗಿ ಭಾಗವಹಿಸಿವ ಅನುಕೊಲ ಅವಕಾಶ್ಗಳ್ು ಇರದ ೇ ಇರಬಹುದು. ಹಾಗ ೆಂದು ಸುಮಮನ ೇ ಕುಳಿತುಕ ೊಳ್ಳಬ ೇಕ್ಲಲಿ. ಇದ ೊೆಂದು ತರಹ, “ನಾವು ಗಣ ೇಶ್ನ ಹಬುದ ದನವ ೇ ಗಣ ೇಶ್ನ ಪೂಜ ಮಾಡಬ ೇಕ ” ಎೆಂದು ಪಿಶ್ನನಸಿಕ ೊೆಂಡೆಂತ . ನಜ, ಆಯಾ ದನಗಳ್ ವ ೈಶ್ನರ್ಟಯಗಳ್ನುನ ಆಯಾ ದನಗಳ ೇ ಆಚರಿಸಿದರ , ಅದರ ಸ ೊಬಗು ಹ ಚುಿ. ಹಾಗ ೆಂದು ದನನತಾ ನಮಗಾಗುವ ರಿೇತ್ರಯಲಿ ಗಣ ೇಶ್ನನುನ ಪೂಜಿಸಿದರ ಆಗುವುದಲಿವ ೇ? ಭಾಷ ಯೊ ಒೆಂದು ದ ೇವಪೂಜ ಇದದೆಂತ ಯೆಂದು ಭಾವಿಸಲು ಅಡಿಡಯಿಲಿವಷ ಟೇ! ಭಾಷ ಯು ಒೆಂದು ಸವರೊಪವಾಗಿ ಕಾಣ್ುವುದಲಿವಲಿವ ೇ. ಆದರ ಬಳ್ಕ ಯಿೆಂದ ಅದನುನ ಅರಿಯಬಹುದು. ಅರಿತರ್ೊಟ ಅದರ ಸ ೆಂದಯಷವು ಲಹರಿಯಾಗಿ ಹರಿಯುತಿದ . ಭಾಷ ಯ ಬಗ ೆ ಬರ ಯುತಿ ಹ ೊೇದರ ಕ ೊನ ಮೊದಲಲ.ಿ ನಮಮ ಕಳ್ಕಳಿಯಿಷ ಟೇ. ನಾವು ಮೊದಲು ಭಾಷ ಯನುನ ಉಪಯೇಗಿಸುತಾಿ ಸಾಗಬ ೇಕು. ನಮಮ ಸುತಿಮುತಿಲನವರು ಅದರ ಸ ೊಗಡನನರಿತು ತ್ರಳಿದುಕ ೊಳ್ಳಲು ಬರುತಾಿರ . ನಾವ ೇ ಭಾಷ ಯ ಬಳ್ಕ ಯಲಿ ಹಿೆಂದುಳಿದರ , ಪೂಜ ಯಿಲಿದ ದ ೇವಸಾಾನದೆಂತಾಗುತಿದ ಯ ಹ ೊರತು, ವ ೈಭವದೆಂದ ನಡ ಯುವ ನತಾಪೂಜಾದ ೇಗುಲವಾಗದು.

ನಾವು ನೇವುಗಳ ಲಿ ಭಾಷ ಯ ಸಹಸಿನಾಮಗಳ್ನುನ ಉಚಿರಿಸದದದರೊ, ದನನತಾದಲ,ಿ ಸಭ ಸಮಾರೆಂಭಗಳ್ಲ,ಿ ತ್ರಳಿದವರ ಜ ೊತ ಯಲಿ ನಾಲುಕ ಮಾತುಗಳ್ನುನ ಕನನಡದಲಿ ಆಡಿದರೊ, ಕನನಡದ ೊಲವು ಚಿಲುಮೆಯಾಗಿ ನಮಮಲಿ ಸುುರಿಸುತಿದ . ಚಿಲುಮೆಯನ ೊನೇದುವ ನೇವುಗಳ ಲಿರೊ ಭಾಷಾಭಿಮಾನಗಳ ೆಂಬುದರಲಿ ಸೆಂಶ್ಯವಿಲಿ. ನಮಮಲಿರುವೆಂತ ಯೇ, ನಮಮ ಸುತಿಮುತಿಲನಲೊಿ ಕನನಡ ಧವನಯು ಮೊಳ್ಗಲ ಎೆಂಬ ಹಿರಿದಾಸ ಚಿಲುಮೆಯ ಸೆಂಪಾದಕ್ಲೇಯ ಮೆಂಡಳಿಯದುದ. ಕನನಡದ ಧವನಯು ಎಲ ಿಡ ಯು ನಮಿಮೆಂದ ಮೊಳ್ಗುತ್ರಿರಲ.

ಜ ನ್ ಶ್ರೀ ದುಮುುಖಿ ನಾಮ ಸಂವ್ತಸರ,

ಉತಿರಾಯಣ/ದಕ್ಷಿಣಾಯಣ, ವ್ಸಂತ/ಗ್ರೀಷ್ಮ ಋತು, ವ ೈಶಾಖ/ಜ ಯೀಷ್ಟ ಮಾಸ 01 ಬು - ಅಪರಾ ಏಕಾದಶ್ನ 4/5 ಬಾದಾಮಿ ಅಮಾವಾಸ ಾ 06 ಸ ೊೇ - ಜ ಾೇರ್ಟ ಮಾಸ ಆರೆಂಭ 07 ಮೆಂ - ರೆಂಜಾನ್ ಉಪವಾಸ ಆರೆಂಭ 16 ಗು - ನಜಷಲ ಏಕಾದಶ್ನ 20 ಸ ೊೇ - ಕಾರ ಹುಣ್ಣಣಮೆ, ವಟ್ ಸಾವಿತ್ರಿ ವಿತ 23 ಗು - ಸೆಂಕರ್ಟ ಚತುರ್ಥಷ 30 ಗು – ಯೇಗಿನ ಏಕಾದಶ್ನ

ಜುಲ ೈ ಶ್ರೀ ದುಮುುಖಿ ನಾಮ ಸಂವ್ತಸರ, ದಕ್ಷಿಣಾಯಣ,

ಗ್ರೀಷ್ಮ ಋತು, ಜ ಯೀಷ್ಟ/ಆಷಾಢ ಮಾಸ 04 ಸ ೊೇ - ಮಣ ಣತ್ರಿನ ಅಮಾವಾಸ ಾ 05 ಮೆಂ - ಆಷಾಢ ಮಾಸ ಆರೆಂಭ 06 ಬು - ಕುತುಬ್ ಎ ರೆಂಜಾನ್ 10 ಭಾ – ಸಕೆಂದ ರ್ಷ್ಠಿ 15 ಶ್ು - ಯೇಗಿನೇ ಏಕಾದಶ್ನ 16 ಶ್ – ದಕ್ಷಿಣಾಯನ ಪುಣ್ಾಕಾಲ ಆರೆಂಭ 18 ಸ ೊೇ – ಸಾವಮಿ ವಿವ ೇಕಾನೆಂದ ಪುಣ್ಾದನ 19 ಮೆಂ – ವಾಾಸ/ಗುರು ಹುಣ್ಣಣಮೆ 23 ಶ್ - ಸೆಂಕರ್ಟ ಚತುರ್ಥಷ 24 ಭಾ - ಬಾಲ ಗೆಂಗಾಧರ ತ್ರಲಕ್ ಜನಮ ದನ 30 ಶ್ - ಕಾಮಿಕಾ ಏಕಾದಶ್ನ

ಎರಡು ತ್ತಂಗಳ ಪರಮುಖ ದ್ದನಗಳು

ಪುಟ - 2

ಸಿಡ್ನಿ ಸುದಿ್ದ ‘ಭವಿಕ’ ಸಿಡ್ನಿಯ ಸಂಗ್ೀತ ಸಂಜ ವಿೇಣಾ ಸುದಶ್ಷನ್

‘ಭವಿಕ’ ಸಿಡಿನ, ಮೆೇ 28ರೆಂದು ಒೆಂದು ಸುೆಂದರ ಸೆಂಗಿೇತ ಸೆಂಜ ಯನುನ ಎಪಷಡಿಸಿತುಿ. ಈ ಕಾಯಷಕಿಮವನುನಶ್ನಿೇಮತ್ರ ಅಪಣ್ಷನಾಗಶ್ಯನ ಅವರ ತೆಂದ ಹಾಗು ಗುರು, ದವೆಂಗತ ಪೆಂಡಿತ ದತಾತಿ ಿೇಯ ಸದಾಶ್ನವ ಗರುಡರಿಗ ಸಮಪ್ಷಸುವುದರ ಮೊಲಕ ಅೆಂದನ ಹಣ್ ಸೆಂಗಿಹವನುನ ‘SEWA International’ ನ ಒೆಂದು ಯೇಜನ ಗ ನೇಡಲಾಯಿತು. ಈ ಹಿೆಂದ ಸಹ’ ಭವಿಕ’ ಇೆಂತಹುದ ೇ ಸೆಂಗಿೇತ ಕಾಯಷಕಿಮದೆಂದ ಬೆಂದ ಹಣ್ವನುನ ‘Sebastian Foundation’ಗ ನೇಡಿತುಿ .

ಕನನಡ ವೃತ್ರ ಿರೆಂಗಭೊಮಿ ಖ್ಾಾತ್ರಯ ಗರುಡ ಸದಾಶ್ನವರಾಯರ ರೆಂಗಪರೆಂಪರ ಮತು ಿಪೆಂಡಿತ ದತಾಿತ ಿೇಯ ಸದಾಶ್ನವ ಗರುಡರ ಸೆಂಗಿೇತ, ಇವ ರಡೊ ಕನನಡಕ ಕ ಸೆಂದರುವ ಅಮೊಲಾ ಕ ೊಡುಗ ಗಳ್ು. ಇೆಂತಹ ಕಲಾವೆಂತ ತಲ ಮಾರಿನ ಹಿನ ನಲ ಯುಳ್ಳ ಅಪಣ್ಷ, ನಮಮ ಸಮುದಾಯದ ಚಿರಪರಿಚಿತ ಗಾಯಕ್ಲ. ಸಿಡಿನಯಲಿ ಸುಮಾರು 20ವರ್ಷದೆಂದ ‘ಭವಿಕ’ ಅನುನವ ಸೆಂಗಿೇತ ಶಾಲ ನಡ ಸುತಾಿ ತಬಲ, ಕ್ಲೇಬ ೊೇರ್ಡಷ,

ಹಾಮೊೇಷನಯಮ್ ಮತುಿ ಹಾಡನುನ ಕಲಸುತ್ರದಾದರ .

ಸೆಂಗಿೇತಕ ಕ ಒೆಂದು ಮಾೆಂತ್ರಿಕ ಗುಣ್ವಿರುವುದು ಹ ದು. ಒೆಂದಲಾಿ ಒೆಂದು ರಿೇತ್ರಯಲ ಿನಮಮನುನ ಪಿಭಾವಿಸುತಿದ . ಹಲವರಿಗ ಹಲವು ಬಗ ಯಲಿ ಅದು ಅೆಂತರೆಂಗವನುನ ತಟ್ಟಟ ಎಬ್ಬುಸಿದರ , ಕ ಲವರಿಗ ಸುತಿಲನ ಎಲಿವನೊನ ಮರ ತು ಒೆಂದು ಕ್ಷಣ್ ತಲಿೇನರಾಗುವೆಂತ ಮಾಡುತಿದ . ಅೆಂಥಾ ಒೆಂದು ಮಧುರ ಮೊೇಡಿಯ ಅನುಭವ ಮೊನ ನ ಅಪಣ್ಷ ಅವರ ಸೆಂಗಿೇತ ಸೆಂಜ ಯಲಿತುಿ.

ಅಪಣ್ಷ ಅವರು ತಮಮ ತೆಂದ ಯವರ ೇ ರಚಿಸಿ ಸೆಂಯೇಜಿಸಿದ ‘ದರಸನ ಬ್ಬನ ಜಿಯರಾ ತರಸ ’ ಮತುಿ ‘ಮೊೇಹಿ ಲಾಗಿ ಲಗನ ಗುರು’ ಎನುನವ ಮಿೇರಾ ಭಜನ ಯನುನ ಅಭ ೊೇಗಿ ಕಾನಡ ರಾಗದಲ ಿಪಿಸುತಿಪಡಿಸಿದರು. ನೆಂತರ ಹಾಡಿದ ಜನಪ್ಿಯ ಗಝಲ್ ಗಳ್ು ಮತುಿ ಮರಾಠಿ ಅಭೆಂಗ್ ಗಳ್ು ನಮಮನುನ 90ರ ದಶ್ಕದ ನ ನಪ್ನಾಳ್ಕ ಕ ಕರ ದ ೊಯದರ , ಮಿಶ್ಿ ಮಾೆಂರ್ಡ ರಾಗದಲ ಿಹಾಡಿದ ಅಕಕಮಹಾದ ೇವಿಯ ವಚನ ‘ಕ ೇಳ್ವವ ಕ ೇಳ್ವವ ಕ ಳ್ದ’ ಜಾನಪದದ ಲವಲವಿಕ ಯಿೆಂದ ಕೊಡಿತು.ಿ ತಮಮದ ೇ ಸೆಂಗಿೇತ ಸೆಂಯೇಜನ ಯ, ರಾಗ ಶ್ನಿೇ ರಾಗದಲ ಿಹಾಡಿದ ಕನಕದಾಸರ ‘ನಾನು ನೇನು ಎನನದರ ೊೇ’ ಕೃತ್ರಯ ವಿಸಾಿರವಾದ ಪಿಸುಿತ್ರ ಕನನಡಿಗರಿಗ ಸಹಜವಾಗಿಯೇ ಪ್ಿಯವಾಯಿತು. ಶ್ನಿೇಮತ್ರ ವ ೇದಾವತ್ರ ಗ ೊೇಪಾಲಸಾವಮಿಯವರ ಸೆಂಯೇಜನ ಯ, ಬರುವ ರಾಗ ಮತುಿ ಪಿತ್ರೇಕ್ಷಾ ರಾಗಗಳ್ ಸೊಫಿ ಸೆಂತರ ಕ್ಲೇತಷನ ಗಳ್ು ತುೆಂಬಾ ಅಪರೊಪದ ಪಿಸುಿತ್ರಗಳ್ು. ಅದರಲೊ ಿಪಿತ್ರೇಕ್ಷಾ ರಾಗದ ‘ರ ೇನ್ ಗವಾಯಿ ಸ ೊೇಯಿ’ ಬಹಳ್ಕಾಲ ಮನಸಿಿನಲುಿಳಿಯುವೆಂತಾ ಸೆಂಯೇಜನ ಎನನಬ ೇಕು. ಶ್ನಿೇ ಎಮಾಲ್ ಓಯಷ ಅವರ ಹಾಮೊೇಷನಯೆಂ , ಶ್ನಿೇ ಮಹಷ್ಠಷ ರಾವಲ್ ಅವರ ತಬಲಾ ಮತುಿ ಗಾಗಿಷ ಬ ಳಾಳವ ಯ ಚೆಂದದ ನರೊಪಣ ಅೆಂದನ ಸೆಂಗಿೇತಕ ಕ ಇನನರ್ುಟ ಮೆರಗು ತೆಂದತು.

ಕಲಾವಿದರಿಗ ತಮಮ ಕಲ ಯ ಅಭಿವಾಕ್ಲಿಯಲ ಿಅಸಾಧಾರಣ್ ವಿಶಾವಸ ಇರಬ ೇಕಾಗುತಿದ . ಒೆಂದು ಗುರುತರವಾದ ಸಾಧನ ಗ ತಮಮ ಬದುಕನ ನ ಸಮಪ್ಷಸಿಕ ೊಳ್ಳಬ ೇಕಾಗುತಿದ . ಹಾಗ ಸೆಂಗಿೇತವ ತಮಮ ಜಿೇವಾಳ್ ಎೆಂಬೆಂತ ಬದುಕ್ಲದ ದ. ಸ. ಗರುಡರ ಪಿಭಾವ ಅಪಣ್ಷ ಅವರಲೊ ಿನಚಿಳ್ವಾಗಿ ತ ೊೇರುತ್ರದಿ . ಅಧಾಯನ ಮತು ಿಅಧಾಾಪನ ಎನುನವ ಅವರ ತೆಂದ ಯ ಹಿತನುಡಿಯ ಹ ಜ ೆಯಲಿ ಸಾಗುತ್ರರಿುವ ಅಪಣ್ಷ ನಮಗ ಹಿೇಗ ಇನನರ್ುಟ ಸುೆಂದರ ಸೆಂಗಿೇತ ಸೆಂಜ ಗಳ್ನುನ ನೇಡುತ್ರಿರಲ.

ಪುಟ - 3

ಪರಿಚಯ – ಕವಿ ಕಾಲ್ ನಿಣುಯ

ಕ ಲವೆಂ ಬಲಿವರಿೆಂದ ಕಲುಿ ಕ ಲವೆಂ ಶಾಸಿೆಂಗಳ್ೆಂ ಕ ೇಳ್ುತೆಂ | ಕ ಲವೆಂ ಮಾಳ್ೂವರಿೆಂದ ಕೆಂಡು, ಕ ಲವೆಂ ಸುಜ್ಞಾನದೆಂ ನ ೊೇಡುತೆಂ || ಕ ಲವೆಂ ಸಜೆನ ಸೆಂಗದೆಂದಲರಿಯಲ್ ಸವಷಜ್ಞನಪೂೆಂ ನರೆಂ | ಪಲವುೆಂ ಪಳ್ಳ ಸಮುದಿವ ೈ ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

ಈ ಮೆೇಲನ ಸಾಲುಗಳ್ನುನ ಕ ೇಳ್ದರುವ ಕನನಡಿಗರು ವಿರಳ್. ಇದರೆಂತ ಯೇ “ಚರಿಪಾರಣಯದ ಪಕ್ಷಿಗ ಂದು ತರು ಗ ಡ್ಾಾಗಲ್ --- ಧರ ಯೊಳ್ ದಾತರು ಪುಟಟರ ೀ?”, “ರವಿಯಾಕಾಶ್ಕ ಭ ಷ್ಣಂ --- ಕವಿಯಾಸಾಾನಕ ಭ ಷ್ಣಂ” , “ಪೀರಬ ೀಡಂಗಡ್ನ ಸಾಲ್ --- ತ ರಬ ೀಡ್ ತ ಿಗ ಬಡ್ನಾಯಂ” ಮುೆಂತಾದ ಪದಾಗಳ್ೂ ಅನ ೇಕರಿಗ ಪರಿಚಿತವ ೇ. ಇವ ಲಿವೂ ಸ ೊೇಮೆೇಶ್ವರ ಶ್ತಕದಲಿನ ಚರಣ್ಗಳ್ು.

ಸ ೊೇಮೆೇಶ್ವರ ಶ್ತಕದಲಿ ಪಾಿರೆಂಭದ ಈಶ್ಸಿವನ ಮತುಿ ಕ ೊನ ಯ ಭರತವಾಕಾಗಳ್ಲಿದ , ಒಟ್ುಟ 108 ಚರಣ್ಗಳಿವ . ಪಿತ್ರಯೆಂದು ಚರಣ್ವೂ ನಾಲುಕ ಸಾಲನ ಮತ ೇಿಭವಿಕ್ಲಿೇಡಿತ ವೃತಿದಲಿ ರಚಿತವಾಗಿವ .

ಮೆೇಲ ಉದಧರಿಸಿದ ಚರಣ್ವು, ಈ ಶ್ತಕದ ಮೊದಲನ ಯ ವೃತ,ಿ (ಆರೆಂಭದ ಶ್ನವಸುಿತ್ರಯನೆಂತರ). ಇದು ಕಾವಾದ ಮುಖಾ ಉದ ದೇಶ್ –

ಜ್ಞಾನವ್ನುಿ ಸಂಪಾದ್ದಸುವ್ ಬಗ ಹ ೀಗ ಎೆಂದು ವಿವರಿಸುತಿದ . ಇದಾದ ನೆಂತರದ ಎರಡನ ಯ ಚರಣ್ದ ಮೊದಲ ಸಾಲುಗಳ್ು

ಆದರಿೆಂ ನೇತ್ರಯ ಸಾಧನೆಂ ಸಕಲ ಲ ೊೇಕಕಾಕಗಬ ೇಕ ೆಂದು ಪ ೇ-

ಳಿದ ಸ ೊೇಮೆಂ ಸುಜನಕಷಳಿೇ ಶ್ತಕದ ೊಳ್ ತಪ್ೂದ ೊಷದೆಂ ತ್ರದದ ತ ೊೇ-

ಪುಷದು ---

ಈತನ ಹ ಸರು ಸ ೊೇಮನ ೆಂದು ಮಾತಿವಲಿ ಆತನ ವಿನಯ ಮತುಿ ನಮಿತ ಗಳ್ನೊನ ಸೊಚಿಸುತದಿ . ಈ 108 ಚರಣ್ಗಳಾದ ನೆಂತರ ಕೃತ್ರಯ ಕ ೊನ ಯಲರಿುವ ಭರತವಾಕಯದಲಿಲ ಹಿೇಗ ಹ ೇಳಿದಾದನ :

ಸಾವಮಿೇ ನನನೆಂದ ನೇನೆಂತ ೊರ ಯಿಸಿದ ಕೃಪಾದೃಷ್ಠಟಯೆಂ ಬ್ಬೇರಿ ಲ ೊೇಕ | ಪ ಿೇಮ ತಾಳಿದೆಂತು ನೇತ್ರಪಿಕಟ್ನ ಪಡ ನಾಲಾಿಸಿರೆಂ ನಾಲುಕನೊರೆಂ || ಈ ಮಾಯಾಪೂಣ್ಷಕಲಾಬಧದ ಗತ್ರಸ ವಿಕಾಯಷಬದದಲಿೇಶ್ವರಾ ನ-

ನಾನ ಮಾಹಾತಾಯೆಂಘ್ರಿಗಿತ ಿ ಪುಲಗಿರಿ ನಗರಿೇ ಶಾಸನಾೆಂಕಾ ಮಹ ೇಶಾ ||

ಈ ಅೆಂತ್ರಮ ಚರಣ್ದ ಪಿಕಾರ ಕಲಯುಗ ಕಳ ದು 4400 ವರ್ಷಗಳ್ ಬಳಿಕ ವಿಕಾರಿ ಸೆಂವತಿರದಲಿ ಕವಿಯು ಈ ಕೃತ್ರಯನುನ ರಚಿಸಿದನ ೆಂದೊ, ಅವನ ಊರು ಪುಲಗ ರ ಯೆಂದೊ ವಿದತವಾಗುತದಿ . ಕಲಯುಗ 3102 BCE ಯಲಿ ಪಾಿರೆಂಭವಾಯಿತು. ಎೆಂದರ ಗಿೆಂರ್ ರಚನ ಯ ವರ್ಷ CE 1298 ಅರ್ವಾ 1299. ಆದರ ವಿಕಾರಿ ಸೆಂವತಿರವು ಬೆಂದದುದ 1299 ರಲಿ. ಆದದರಿೆಂದ ಇದ ೇ ಸರಿಯಾದ ವರ್ಷ.

ಈ ಗಿೆಂರ್ದಲನಿ ಉದಾಹರಣ ಗಳ್ು ಮುಖಾವಾಗಿ ರಾಮಾಯಣ್, ಮಹಾಭಾರತ, ಭಾಗವತ ಮತುಿ ಪುರಾಣ್ಗಳ್ ಕಥ ಗಳ್ನುನ ಆಧರಿಸಿವ . ಅಲಿದ “ಹವಿ ಯಜ್ಞಾಳಿಗ ಭೊರ್ಣ್ೆಂ”, “ಶ್ುಿತ್ರಮಾಗಷೆಂ ಬ್ಬಡದಾತ ಸುವಿತ್ರ” “ದವಜನಾಚಾರತ ಯುಳ್ಳವೆಂ”. “ಘೃತಮಿಲಿದೊಟ್” ಮುೆಂತಾದ ಹ ೇಳಿಕ ಗಳ್ೂ, ವ ೇದಗಳಿಗ ಪಾಿಶ್ಸಯವೂ ಇವ . ಈ ಎಲ ಿಕಾರಣ್ಗಳಿೆಂದ ಹಲವು ವಿದಾವೆಂಸರು ಕವಿಯು ವ ೈದಕ ಬಾಿಹಮಣ್ನ ೆಂದು ನಧಷರಿಸಿದಾದರ .

ಒಟ್ಟಟನಲ ಿಸೆಂಗಿಹಿಸಿ ಹ ೇಳ್ಬ ೇಕಾದರ ಸ ೊೇಮೆೇಶ್ವರ ಶ್ತಕವನುನ ರಚಿಸಿದವನು ಸ ೊೇಮ ಎೆಂಬುವ ಬಾಿಹಮಣ್ ಶ್ನವಭಕ.ಿ ಇವನ ಊರು ಪುಲಗ ರ . ಈತನ ಕಾಲ ಕ್ಲಿ.ಶ್. ಹದಮೊರು ಮತುಿ ಹದನಾಲಕನ ಯ ಶ್ತಮಾನಗಳ್ು.

ಸ ೀಮೀಶ್ವರ ಶ್ತಕ ಡಾ ಸಿ.ವಿ. ಮಧುಸೊದನ

ಮುೆಂದನ ಪುಟ್ ನ ೊೇಡಿ …

ಪುಟ - 4

ಶ್ತಕದ ಕ ಲ್ವ್ು ಉದಾಹರಣ ಗಳು

ಸ ೊೇಮೆೇಶ್ವರ ಶ್ತಕದಲಿನ ವೃತಗಿಳ್ ಒೆಂದು ವಿಶ ೇರ್ವ ೆಂದರ ಯಾವ ವಿರ್ಯವನಾನದರೊ ಅನ ೇಕ ಉದಾಹರಣ ಗಳಿೆಂದ ವಿಸಾಿರವಾಗಿ ಪುಷ್ಠಟೇಕರಿಸುವುದು, ಸೂರ್ಟ ಮಾಡುವುದು. ಇೆಂತಹ ವಿಸಾಿವಾದ ವಿವರಣ ಸೆಂಸೃತದ ಸುಭಾಷ್ಠತಗಳ್ಲಾಿಗಲ, ಸವಷಜ್ಞನ ತ್ರಿಪದಗಳ್ಲಾಿಗಲ ಸಾಮಾನಾವಾಗಿ ಕೆಂಡು ಬರುವುದಲಿ. ಉದಾಹರಣ ಗ “ಕ ಲವೆಂ ಬಲಿವರಿೆಂದ ಕಲು ಿ---“ ಎೆಂಬ ಅಭಿಪಾಿಯವನೊನ ಸೆಂಸೃತದ ಒೆಂದು ಸುಭಾಷ್ಠತ ಸೊಾಲವಾಗಿ ಹ ೇಳ್ುತಿದ .

ಆಚಾಯಾಷತ್ ಪಾದಮಾದತ ಿೇ ಪಾದೆಂ ಶ್ನರ್ಾ ಸವಮೆೇಧಯಾ

ಪಾದೆಂ ಸಬಿಹಮಚಾರಿಭಾಃ ಪಾದೆಂ ಕಾಲಕಿಮೆೇಣ್ ತು ||

“ಶ್ನರ್ಾನು ತನನ ವಿದ ಾಯ ಕಾಲು ಭಾಗವನುನ ಗುರುವಿನೆಂದಲೊ. ತನನ ಸವೆಂತ ಬುದಧ ಶ್ಕ್ಲಿಯಿೆಂದ ಕಾಲು ಭಾಗವನೊನ, ಸಹಪಾಠಿಗಳಿೆಂದ ಇನ ೊನೆಂದು ಕಾಲು ಭಾಗವನೊನ ಮತುಿ ಕಾಲಕಿಮೆೇಣ್ (ಎೆಂದರ ಅನುಭವದೆಂದ) ಉಳಿದ ಕಾಲು ಭಾಗವನೊನ ಪಡ ಯುತಾಿನ .”

1. ಎೆಂರ್ ಕರ್ಟ ಸಿಾತ್ರಯಲರಿುವರ ಗೊ ಮುೆಂದ ಒಳ ಳಯದಾಗಬಹುದು ಎೆಂಬ ಆಶಾ ಭಾವವನುನ ಈ ವೃತಿ ಸೊಚಿಸುತಿದ .

ಉಡುರಾಜೆಂ ಕಳ ಗುೆಂದ ಪ ಚಷದಹನ ೇ ? ನಾಗ ೊಿೇಧ ಬ್ಬೇಜೆಂ ಕ ಲೆಂ-

ಸಿಡಿದುೆಂ ಪ ಮಷರನಾಗದ ೇ ? ಎಳ ಗರ ೇನ ತಾಿಗದ ೇ ಲ ೊೇಕದ ೊೇಳ್ ?

ಮಿಡಿ ಪಣಾಣಗದ ೇ ? ದ ೈವದ ೊಲ ಮಯಿರ ತಾೆಂ ಕಾಲಾನುಕಾಲಕ ಕ ಕ ೇಳ್

ಬಡವೆಂ ಬಲಿದನಾಗನ ೇ ? ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ

“ಅಮಾವಾಸ ಾಯ ದನ ಸೆಂಪೂಣ್ಷ ಮರ ಯಾದ ಚೆಂದಿ ಮತ ಿಬ ಳ್ಗುವನು; ಆಲದ ಮರದ ಚಿಕಕ ಬ್ಬೇಜ ಒಡ ದು ದ ೊಡಡ ಮರವಾಗುವುದು; ಎಳ ಗರು ಬ ಳ ದು ಎತಾಿಗುವುದು; ಹಸಿಕಾಯಿ ಹಣಾಣಗುವುದು; ಇದ ೇ ರಿೇತ್ರ ದ ೈವದ ಒಲವಿದದರ ಬಡವನೊ ಶ್ನಿೇಮೆಂತನಾಗುವನು.”

2. ಉತಮಿ ಮನುರ್ಾರ ಲಕ್ಷಣ್ಗಳ್ು ಏನು? ಯಾವುದನುನ ಮಾಡಿದರ ಒಳಿತಾಗುತಿದ ? ಎೆಂತಹವರು ಗ ರವಾಹಷರು? ಮುೆಂತಾದ ಪಿಶ ನಗಳ್ನುನ ಈ ಸಾಲುಗಳ್ು ಉತರಿಿಸುತಿವ .

ಹಿತವೆಂ ತ ೊೇರುವನಾತಮಬೆಂಧು, ಪೊರ ವಾತೆಂ ತೆಂದ , ಸದಧಮಷದಾ

ಸತ್ರಯೇ ಸವಷಕ ಸಾಧನೆಂ, ಕಲಸಿದಾತೆಂ ವಣ್ಷಮಾತಿೆಂ ಗುರು || ಶ್ುಿತ್ರಮಾಗಷೆಂ ಬ್ಬಡದಾತ ಸುವಿತ್ರ, ಮಹಾಸದವದ ಾಯೇ ಪುಣ್ಾದೆಂ | ಸುತನ ೇ ಸದೆತ್ರದಾತನ ೈ ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

3. ದ ೈನೆಂದನ ಜಿೇವನದಲಿ ಉತಮಿ ನಡವಳಿಕ ಎೆಂದರ ಹ ೇಗಿರಬ ೇಕು? ಹ ೇಗ ನಡ ದುಕ ೊೆಂಡರ ನಮಗ ಒಳಿತಾಗುತಿದ ಎೆಂಬ ಲ ಕ್ಲಕ ಸಲಹ ಗಳ್ನುನ ಈ ಸಾಲುಗಳ್ಲಿ ನ ೊೇಡಬಹುದು.

ಕ ೊಡಬ ೇಕುತಿಮನಾದವೆಂಗ ಮಗಳ್ೆಂ, ಸತಾೂತಿಗೆಂ ದಾನಮೆಂ | ಇಡಬ ೇಕ್ಲೇಶ್ವರನಲಿ ಭಕ್ಲರಿಸಮೆಂ, ವಿಶಾವಸವೆಂ ಸಾವಮಿಯೇ-

ಳಿುಡಬ ೇಕ ೈ ಧನಲ ೊೇಭ, ಬೆಂಧುಜನರ ೊಳ್ುದಷಾಟತಮರ ೊೇಳ ೂ ೆೇಷ್ಠಯಿೆಂ | ಇಡಬ ೇಕ್ಲದುದಣ್ಬ ೇಕಲ ೈ ! ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

ಮುೆಂದನ ಪುಟ್ ನ ೊೇಡಿ …

ಪುಟ - 5

4. ಕ ೇವಲ ಹ ೊರಗಿನ ಶ್ುಚಿ ಶ್ುಚಿಯಲಿ

ಪೊಡ ಯಳ್ ತುೆಂಬ್ಬರ ಪೆಂಕ ಮೆೇಲ ತ ೊಳ ಯಲ್ ತಾೆಂ ಶ್ುದಧಮೆೇನಪುೂದ ೇ | ಕಡು ಪಾಪ್ರ್ಾನು ಮಿೇಯಲ ೇನು ಶ್ುಚಿಯೇ ಕಾಕಾಳಿ ತಾೆಂ ಮಿೇಯವ ೇ || ಗುಡಪಾನೆಂಗಳ ೂಳಿದಷ ಬ ೇವಿನ ಫಲೆಂ ಸಾವದಪುೂದ ೇ ಬಾಹಾದ ೊಳ್ | ಮಡಿಯೇೆಂ? ನಮಷಲಚಿತಿವ ೇ ಮಡಿ ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

“ಹ ೊಟ್ ಟಯಲ ಿಕಲಮರ್ವಿರುವಾಗ ಹ ೊರಗ ತ ೊಳ ದರ ಶ್ುದಧವಾಗುವುದ ೇ? ಪಾಪ್ರ್ಾನು ಎರ್ುಟ ಮಿೆಂದರ ೇನು. ಗೊಬ ಯೊ ಮಿೇಯುವುದಲಿವ ೇ? ಬ ಲಿದ ರಸದಲಿ ಇಟ್ಟರ ಬ ೇವಿನ ಹಣ್ುಣ ಸಿಹಿಯಾಗುವುದ ೇ? ಹ ೊರಗಿನ ಮಡಿಯಿೆಂದ ೇನು, ನಮಷಲ ಚಿತಿವ ೇ ಮಡಿ.”

5. ದ ೊರ ಗಳಿಗ ನ ೆಂಟ್ರು, ಸ ನೇಹಿತರು ಎೆಂಬ ಬಾೆಂಧವಾವಿಲಿ

ಬರ ದಾರಿದಿಯದ ದ ೊಿೇಣ್ನೆಂ ದುಿಪದ ಪೂವಷಸ ನೇಹದೆಂ ಕೆಂಡನ ೇ?

ಕುರು ಭೊಪಾಲನು ಪಾೆಂಡುಪುತಿರು ಮಹಾಧಮಾಷತಮರ ೆಂದತಿನ ೇ || ಹರಿಯೆಂ ತೆಂಗಿಯ ಬಾಲನ ೆಂದು ದಯಯಿೆಂ ಕೆಂಸಾಸುರ ಕೆಂಡನ ೇ?

ದ ೊರ ಗಳ ೆತಿಣ್ ನೆಂಟ್ರ ೈ ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

ಎಷ ೊಟೇ ಜನ ದ ೊರ ಗಳ್ು ತಮಮ ಸಮಿೇಪದ ಬೆಂಧುಗಳ್ನ ನಲಿ ಕ ೊಲಸಿಿಯೇ ಅರ್ವಾ ಗಡಿೇಪಾರು ಮಾಡಿದ ಮೆೇಲ ಯೇ ಸಿೆಂಹಾಸನವನ ನೇರಿದರು ಎೆಂಬ ಚಾರಿತ್ರಿಕ ಸತಾವು ಈ ಚರಣ್ದ ಅಭಿಪಾಿಯವನುನ ಪುಷ್ಠಟೇಕರಿಸುವದಲಿವ ೇ?

6. ಸಿರೇಯರ ಮನಸಿನುನ ಅರಿಯುವುದು ಅಸಾಧಾ

ಕ್ಷಿತ್ರಯೆಂ ಶ ೇಧಿಸಲಕುಕ ತಾರ ಗಳ್ ಲ ಕಕೆಂ ಮಾಡಲಕಾಕಗಸ ೊೇ-

ನನತ್ರಯೆಂ ಕಾಣ್ಲುಬಕುಕ ಸಾಗರ ಗಳ ೇಳ್ುೆಂ ದಾೆಂಟ್ಲಕುಕ; ನಭ ೊೇ-

ಗತ್ರಯೆಂ ಸಾಧಿಸಲಕುಕ: ಬ ಟ್ಟಗಳ್ ಚೊಣ್ಷೆಂ ಮಾಡಿಸಲಕ್ಲಕೇಕ್ಷಿಸ-

ಲಿತ್ರಯಚಿಷತವಿಭ ೇದಾವ ೈ ! ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

ಅೆಂದಗ ಅಸಾಧಾವ ನಸಿದ ಈ ಕಾಯಷಗಳ ಲಿವನೊನ ಈಗಿನ 21ನ ಯ ಶ್ತಮಾನದಲಿ ಸಾಧಿಸುವ ಹೆಂತಕ ಕ ತಲುಪ್ದ ದೇವ ; ಆದರೊ,

ಸಿರೇಯರ ಮನಸಿನುನ ಅರಿಯಲು ಸಾಧಾವ ೇ?.ಸವಷಜನನೊ ಇದನ ನೇ ಹ ೇಳಿದಾದನ :

ಅೆಂಬುಧಿಯ ಗಾನವನು ಅೆಂಬರದ ಕಲಹವನು ಶ್ೆಂಭುವಿನ ಮಹಿಮೆ ಸತ್ರಯರ ಹೃದಯವ

ನೆಂಬರಿದವರು ಯಾರು ಸವಷಜ್ಞ

7. ತಮಗ ಮುೆಂದಾಗಬಹುದಾದ ಕರ್ಟ ಹಾನಗಳ್ ಪರಿವ ಯೇ ಇಲಿದ ನಜವಾದ ದಾನಗಳ್ು ತಮಮನುನ ಯಾಚಿಸಿದವರಿಗ ಏನನುನ ಬ ೇಕಾದರೊ ಕ ೊಡಲು ಸಿದಧರು.

ಅಡಿಮೊರಿೇಯನಲೇಯನ ೇ ಬಲನೃಪೆಂ ಮೊಲ ೊೇಕಮೆಂ? ದ ೇಹವೆಂ ಕಡಿದೇಯೆಂದ ನ ಪಕ್ಲಕಗಿೇಯನ ೇ ನೃಪೆಂ ತನನೆಂಗವಾದಾೆಂತವೆಂ || ಮೃಡ ಬ ೇಕ ೆಂದ ನ ೇ ಸಿೇಳ್ುದ ತನನ ಸುತನೆಂ ನ ೈವ ೇದಾವೆಂ ಮಾಡನ ೇ?

ಕ ೊಡುವಗಾಷವುದು ದ ೊಡಿದತ ೈ? ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ || “ವಾಮನನು ಮೊರು ಅಡಿ ಭೊಮಿಯನುನ ಬ ೇಡಿದಾಗ ಕ ೊಡುವ ನ ೆಂದ ಬಲ ಚಕಿವತ್ರಷಯು, ಅದ ೇ ವಾಮನನು ತ್ರಿವಿಕಿಮನಾಗಿ

ಬ ಳ ದಾಗ, ತನನ ವಶ್ದಲಿದದ ಮೊರು ಲ ೊೇಕವನೊನ ದಾನ ಮಾಡಿಬ್ಬಟ್ಟನಲಿವ ೇ? ಶ್ನಬ್ಬ ರಾಜನು ತನನ ದ ೇಹವ ಲಿವನೊನ ಪಕ್ಷಿ ರೊಪದಲಿದದ ಇೆಂದಿನಗ ಕ ೊಡಲು ಸಿದಧನಾಗಿದದನಲಿವ ೇ?

ಮುೆಂದನ ಪುಟ್ ನ ೊೇಡಿ …

ಪುಟ - 6

ಈಶ್ವರನು ಅತ್ರರ್ಥಯಾಗಿ ಬೆಂದು ಉಣ್ಲು ನರಮಾೆಂಸವನುನ ಬ ೇಡಿದಾಗ, ಭಕಿ ಸಿರಿಯಾಳ್ನು ತನನ ಮಗನನ ನೇ ಕ ೊೆಂದು ಬಡಿಸುವುದಕ ಕ ಸಜಾೆಗಿದದನಲಿವ ೇ?”

8. ಮನಮರ್ನನುನ ಯಾರೊ ಎದುರಿಸಿ ಗ ಲಿಲಾರರು.

ಸುತ ಯೆಂದಳಿಕದುದಲಿ ಬ ೊಮಮ, ಋಷ್ಠ ತಾೆಂ ಚೆಂಡಾಲವ ಣ ಣೆಂದರುೆಂ

ಧತ್ರಯೆಂ ಬ್ಬಟ್ಟನ ? ವಿರ್ುಣ ಗ ೊೇಪವಧುಗಳ್ ಬ ೇಡ ೆಂದನ ೇ? ಚೆಂದಿಮೆಂ || ಮತವಲಿವ ೆಂದನ ? ಭಿೇಮನಾದನುಜ ಯೆಂದುೆಂ ಮಾಣ್ದನ ೇ? ನ ೊೇಡಿ ಮ-

ನಮರ್ನೆಂ ಗ ಲವವನಾವನ ೈ ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

“ಬಿಹಮನು ತಾನ ೇ ಸೃಷ್ಠಟಸಿದ ಸರಸವತ್ರಯನುನ ಮದುವ ಯಾಗಲು ಹಿೆಂತ ಗ ಯಲಲಿ; ವಸಿರ್ಿನು ಚೆಂಡಾಲ ಹ ಣ ಣೆಂದು ಅರುೆಂಧತ್ರಯನುನ ವರಿಸದ ಬ್ಬಡಲಲ;ಿ ವಿರ್ುಣವು ಗ ೊಲಿ ಹುಡುಗಿಯರನುನ ನರಾಕರಿಸಲಲಿ; ಶಾಸರ, ಧಮಷ ನೇತ್ರ ಇವು ಯಾವುದರ ಸಮಮತವಿಲಿದದದರೊ, ಚೆಂದಿನು ಬೃಹಸೂತ್ರಯ ಪತ್ರನ ತಾರ ಯನುನ ಅಪಹರಿಸಿದನು; ಭಿೇಮನು ರಾಕ್ಷಸಿ ಎೆಂದು ಹಿಡಿೆಂಬ ಯನುನ ಮದುವ ಯಾಗದ ಬ್ಬಡಲಲಿ. ಮನಮರ್ನನುನ ಗ ದದವರಾರು?”

ಇದು ನಜವಿರಬಹುದು. ಆದರ ಕುಲಶ ೇಖರ ಆಳಾವರರು (9 ನ ಯ ಶ್ತಮಾನ) ತಮಮ ಮುಕುೆಂದ ಮಾಲ ಯಲಿ ಹ ೇಳ್ುವುದನುನ ಕ ೇಳಿರಿ:

ಮದನ ಪರಿಹರ ಸಿಾತ್ರೆಂ ಮದೇಯೇ ಮನಸಿ ಮುಕುೆಂದ ಪಾದಾರವಿೆಂದ ಧಾಮಿನ | ಹರನಯನ ಕೃಶಾನುನಾ ಕೃಶ ೇಸಿ

ಸಮರಸಿ ನ ಚಕಿ ಪರಾಕಿಮೆಂ ಮುರಾರ ೇಃ||

“ಹ ೇ ಮನಮರ್! ಮುಕುೆಂದನ ಪಾದಾರವಿೆಂದಗಳಿಗ ನ ಲ ಯಾಗಿರುವ ನನನ ಮನಸಿನುನ ತ ೊರ . ನೇನು ಈಗಾಗಲ ೇ ಶ್ನವನ ಹಣ ಗಣ್ಣಣನ ಬ ೆಂಕ್ಲಯಿೆಂದ ಕ್ಷಿೇಣ್ವಾಗಿರುವ . ಇನುನ ನನಗ ಮುರಾರಿಯ ಸುದಶ್ಷನ ಚಕಿದ ನ ನಪ್ಲವಿೇ?”

ಕ ನ ಯ ಮಾತು

ಈಗಿನ ಕಾಲದಲ ಿಸ ೊೇಮೆೇಶ್ವರ ಶ್ತಕದಲ ಿಪಿಸಾಿಪ್ಸಿರುವ ವಿಚಾರಗಳ ಲಿವನೊನ ಶ್ತಃ ಪಿತ್ರಶ್ತ್ ಒಪುೂವುದಕಾಕಗದದದರೊ,

ಅವುಗಳ್ಲರಿುವ ಅನ ೇಕ ಅಭಿಪಾಿಯಗಳ್ು ಇೆಂದಗೊ ಅನವಯಿಸುತವಿ ಮತು ಿಅವುಗಳ್ಲರಿುವ ಬ ೊೇಧನ ಗಳ್ು ಇೆಂದಗೊ ವಿವ ೇಕ ಪಿದಾಯಕ ಎೆಂಬುದರಲಿ ಸೆಂಶ್ಯವಿಲಿ.ಪುರಾಣ್ ಇತ್ರಹಾಸಗಳ್ ವಿವಿಧ ವೃತಾಿೆಂತಗಳ್ ನ ರವಿನೆಂದ ಯಾವುದ ೇ ಒೆಂದು ವಿರ್ಯವನುನ ವಿಶ್ದೇಕರಿಸುವ ಅವನ ಶ ೈಲಯೆಂತೊ ಗಮನಾಹಷವಾದದುದ.

ಈ ಕೃತ್ರಯ ಕ ೊನ ಯ (ಭರತವಾಕಾಕ್ಲಕೆಂತ ಹಿೆಂದನ) ವೃತಿವೂ ಈ ಶ್ತಕಗಳ್ನುನ ಓದ ಅಭಾಾಸ ಮಾಡುವುದರಿೆಂದ ಆಗುವ ಪಿಯೇಜನಗಳ್ನುನ ವಿವರಿಸುತಿದ .

ಮತ್ರಯೆಂ ಬುದಧಯ ಜಾಣ ಮಯೆಂ ಗಮಕಮೆಂ ಗಾೆಂಭಿೇಯಷಮೆಂ ನೇತ್ರಯಾ - | ಯತಮೆಂ ನಶ್ಿಲ ಚಿತಿಮೆಂ ನೃಪವರಾನಾಸಾಾನ ೊೇಚಿತಾರ್ಷೆಂಗಳ್ೆಂ | ಅತ್ರಮಾಧುಯಷ ಸುಭಾಷ್ಠತೆಂಗಳ್ ಮಹಾಸತ್ರಕೇತ್ರಷಯೆಂ ಬಾಳ ಕಯೆಂ | ಶ್ತಕಾರ್ಷ ಕ ೊಡದಪುಷದ ೇ ? ಹರಹರಾ ಶ್ನಿೇ ಚನನ ಸ ೊೇಮೆೇಶ್ವರಾ ||

ಪುತೊಿರು ನರಸಿೆಂಹ ನಾಯಕರು ಸ ೊೇಮೆೇಶ್ವರ ಶ್ತಕದ ಹಲವಾರು ಚರಣ್ಗಳ್ನುನ ತಮಮ ಮಾಧುಯಷವಾದ ಧವನಯಿೆಂದ ಹಾಡಿದಾದರ . ಅದನುನ ಕ ಳ್ಗಿನ ಲೆಂಕ್ ಮೊಲಕ ಕ ೇಳ್ಬಹುದು. https://www.youtube.com/watch?v=eucMqEvvAuA

ಪುಟ - 7

ಪುಟ - 8

‘ನಮಸಾಕರ ಕಾಕಾ, ನನನ ಸೆಂದಶ್ಷನ ಬ ೇಕ್ಲತು’ಿ ಶ್ನಯನ ನೇ ಬ ನನಗ ೇರಿಸಿಕ ೊಳ್ುಳವ ಕಾಗ ಗ ರಿಪೊೇಟ್ಷರ್ ಸಿೇನು ಬ ನುನಬ್ಬದದ. ‘ಆನಷಬ್ ಗ ೊೇಸಾವಮಿಯೆಂತ ನೇನ ೇ ಮಾತನಾಡದ ನನಗ ಉತರಿಿಸಲು ಅವಕಾಶ್ ಕ ೊಟ್ಟರ ಮಾತಿ’ ಕಾಗ ಮರುನುಡಿಯಿತು. ‘ಓಕ . ಅಷ ಟಲಿ ಜಾಗ ಇದದರೊ ಸಿಎೆಂ ಕಾರಿನ ಮೆೇಲ ೇ ಕುಳಿತದುದ ಏಕ ?’ ‘ಪಕ್ಷದಲಿ ಹ ೈಲ ವ ಲ್ ನಲಿರ ೊೇವಿನನ ಪಕ್ಷಿಗಳ್ಲಿ ಹ ೈಲ ವ ಲ್ ನಲಿರ ೊೇವುಿ ಭ ೇಟ್ಟಯಾಗ ೊೇದು ಪಕ್ಷಿಧಮಷ’ ‘ನೇನು ಹ ೈಲ ವ ಲ್ ಪಕ್ಷಿಯೇ?’ ‘ಡ ಟ್ ಯಾಕ ? ಪಿತ್ರ ಎಲ ಕ್ಲರಕ್ ಲ ೈನ್ ಮೆೇಲೊ ನಾವು ಸಾಲಾಗಿ ಕೊತ ೊಕಳ ೂೇದನನ ಕೆಂಡಿಲಾವ?’ ‘ಹ ದು. ಆದರ ಕರ ೆಂಟ್ ಹ ೊಡ ಯೇ ಭಯ ಇಲಿವಾ ನಮಗ ?’ ‘ಕರ ೆಂಟ್ ಇದದರಲ ವೇ ಹ ೊಡ ಯಕ ಕ! ಸಿಟ್ಟೇಲ ಮಾತಿ ಕ ೊೆಂಚ ಎಡವಟ್ುಟ. ಹಳಿಳಗಳ್ಲ ಿಆನ್ ಲ ೈನ್ ಸಪಾಿಹ ಆಚರಿಸಿದರೊ ಕರ ೆಂಟ್ ಹ ೊಡ ಯೇ ಭಿೇತ್ರ ಇಲ’ಿ ‘ಆನ್ ಲ ೈನ್ ಸಪಾಿಹ? ಅೆಂದರ ಇೆಂಟ್ರ ನಟ್ ನಲಿ ಚಾಾಟ್ ಮಾಡುವುದ ೇ?’ ‘ಛಿ! ನ ಟ್ ಗ ಅಡಿಕ್ಟ ಆಗಕ ಕ ನಾವ ೇನು ಟ್ಟೇನ ೇ ಕ ಕ್ಲರ್ಡಿ ಅಲಿ. ಆನ್ ಲ ೈನ್ ಅೆಂದರ ವಿದುಾತ್ ಲ ೈನ್ ಮೆೇಲ ಕುಳಿತು ಅೆಂತ ಅರ್ಷ’

‘ಆದರೊ ಕ ಲವಮೆಮ ಕರ ೆಂಟ್ ಹ ೊಡ ಸಿಕ ೊಳಿಿೇರಲಾಿ....?’ ‘ಆಡಳಿತ ಪಕ್ಷದಲಿರುವ ಭಿನನಮತ್ರೇಯರ ಕ ೈವಾಡ. ಸಿಎೆಂಗ ಕ ಟ್ಟ ಹ ಸರು ಬರಲೇೆಂತ ಅನ್ ಶ ಡೊಾಲ್ಡ ಪವರ್ ಸಪ ೈಿ ಮಾಡಿಬ್ಬಡುತಾಿರ !’ ‘ಈಗ ಸಿಎೆಂ ಕಾರ್ ಬಳಿ ಬೆಂದ ಕಾರಣ್?’ ‘ಅಭಿನೆಂದಸಲು, ಸಲಹ ನೇಡಲು’ ‘ಯಾವುದಕ ಕ ಅಭಿನೆಂದನ ?’ ‘ಮುಖಾಮೆಂತ್ರಿಗಳ್ ನೇರಿನ ಸಮಸ ಾ ಬಗ ಹರಿಸದ ಇರುವುದರ ಬಗ ೆ.’ ‘ಅದಕ ಕೇಕ ಅಭಿನೆಂದನ ?’ ‘ನೇರಿನ ಸಮಸ ಾ ಬಗ ಹರಿದರ ಎಲ ಿಲೊಿ ನೇರು ದ ೊರಕುತಿದ . ನೇರು ಹರಿದುಬೆಂದರ ರ ೈತ ಬ ಳ ಬ ಳ ಯುತಾಿನ . ಬ ಳ ದ ಬ ಳ ಯನುನ ಮಾರಲು ನಗರಕ ಕ ಹ ೊರಡುತಾಿನ . ಈಗಿನ ದನಗಳ್ಲಿ ಹ ದಾದರಿಗಳ್ಲಿ ಆಕ್ಲಿಡ ೆಂಟ್ ಜಾಸಿ.ಿ ರ ೈತರ ಜಿೇವಕ ಕ ಅಪಾಯ. ರ ೈತರು ದ ೇಶ್ದ ಬ ನ ನಲುಬು. ಸಾಯಬಾರದು. ಆದದರಿೆಂದ ಹ ದಾದರಿಗ ಹ ೊೇಗಬಾರದು. ಹ ದಾದರಿಗ ಹ ೊೇಗಬಾರದಾದರ ಬ ಳ ಬ ಳ ಯಬಾರದು. ಬ ಳ ಬ ಳ ಯಬಾರದಾದರ ನೇರಿರಬಾರದು. ನೇರಿರಬಾರದಾದರ ಎತ್ರಿನಹ ೊಳ , ಕಳ್ಸಾ-ಬೆಂಡೊರಿ ಸಮಸ ಾಗಳ್ು ಇತಾರ್ಷವಾಗಬಾರದು, ಅಪ್ೂತಪ್ೂ ಮಳ ಹ ಚಾಿಗಿ ನೇರು ತುೆಂಬ್ಬಬ್ಬಟ್ಟರ ಪಕಕದ ರಾಜಾಕ ಕ ನೇರು ಬ್ಬಟ್ುಟ ನೇರಿನ ಕ ಳ್ಮಟ್ಟ ಕಾಪಾಡಿಕ ೊಳ್ಳಬ ೇಕು. ಆಗ ಮಾತಿ ರ ೈತ ಮನ ಯಲಿ ಇರುತಾಿನ . ಹಾಗ ಇರಲ ೆಂದ ೇ ರ ೈತರಿಗ ಅಷ ೊಟೆಂದು ಭಾಗಾಗಳ್ನುನ ಕ ೊಟ್ಟಟದುದ. ಸಿಎೆಂ ರ ೈತಪರ. ಸಿಎೆಂಗ ಜ ೈ, ಅಭಿನೆಂದನ ಗಳ್ು ಎೆಂದು ನುಡಿಯಲು ಬೆಂದ . ವ ೈದಾಕ್ಲೇಯ ರೆಂಗದ ಬಗ ೆಯೊ ಸಿಎೆಂಗ ವಿಶ ೇರ್ ಕಾಳ್ಜಿ. ಅದಕ ಕೇ ಅವರು ಹ ಚುಿಹ ಚುಿ ಬಾರ ೆಳಿಗ ವ ೈನ್ ಸ ೊಟೇರ ೆಳಿಗ ಲ ೈಸ ನ್ಿ ನೇಡುತ ಿೇನ ಎನುನತ್ರರಿುವುದು.’ ‘ಅದಕೊಕ, ಇದಕೊಕ ಏನು ಸೆಂಬೆಂಧ?’ ‘ಪಿತ್ರ ವರ್ಷ ಸಾವಿರಾರು ವಿದಾಾರ್ಥಷಗಳ್ು ಎೆಂಬ್ಬಬ್ಬಎಸ್ ಪಾಸ್ ಮಾಡುತಾಿರ . ಅವರಿಗ ಹ ಚಿಿನ ಸೆಂಖ್ ಾಯಲಿ ಪ ೇರ್ೆಂಟ್ ಗಳ್ು ದ ೊರಕದದದರ ನರುದ ೊಾೇಗ ಸಮಸ ಾ ಉದಭವಿಸುತಿದ . ಸಮಸ ಾ ಉದಭವಿಸುವುದಕ ಕ ಮುೆಂಚ ಯೇ ಪರಿಹಾರ ಕೆಂಡುಹಿಡಿಯುವುದು ಸಮರ್ಷರ ಲಕ್ಷಣ್. ಹ ಚುಿ ಹ ಚುಿ ಬಾರ್, ಹ ಚುಿ ಹ ಚುಿ ವ ೈನ್ ಸ ೊಟೇರ ೆಳಿೆಂದ ಹ ಚುಿ ಹ ಚುಿ ಕುಡಿತ; ಕುಡಿತ ಹ ಚಿಿದೆಂತ ಆಕ್ಲಿಡ ೆಂಟ್ ಹ ಚುಿ; ಕಾಾನಿರ್ ಹ ಚುಿ; ಲವರ್ ಫ ೇಲೊಾರ್ ಹ ಚುಿ. ಹಿೇಗಾಗಿ ಹ ೊರಬೆಂದ ವ ೈದಾರಿಗ ಕ ೈತುೆಂಬಾ ಕ ಲಸ ಇರುತಿದ . ಇೆಂತಹ ಮುೆಂದಾಲ ೊೇಚನ ಬ್ಬಹಾರದವರಿಗ ಇಲಿದರುವುದರಿೆಂದಲ ೇ ಅವರು ಲಕಕರ್ ಬಾಾನ್ ಮಾಡಿದುದ. ದಡಡರು!’ ಕಾಗ ಹರಿಹಾಯಿದತು. ‘ಇವ ಲಿ ಅಭಿನೆಂದನ ಗಳಾದವು. ಸಲಹ ಗಳ್ು?’ ‘ಸಿಎೆಂ ಜನವಿರ ೊೇಧಿ ಯೇಜನ ಗಳ್ನುನ ಹಮಿಮಕ ೊಳ್ಳಬ ೇಕು’ ‘ಏಕ ?’ ಮುೆಂದನ ಪುಟ್ ನ ೊೇಡಿ …

ಸಿಎಂ ಕಾರ ೀರಿದ ಕಾಗ ಯೊಡನ ಒಂದು ಸಂದಶ್ುನ

ಇದು ಹಾಸಯ ಪುಟ

ರಾಮನಾಥ್

ಭಾರ್ಣ್ಕಾರರು, ಹಾಸಾ ಲ ೇಖಕರು ರಾ0

ರಾಮ

ಶ್ನಿೇ ರಾಮನಾಥ್ ಅವರು ಉತಿರಿಸುವ “ನೇವು ಕ ೇಳಿದರಿ” ಬಾಿಗನಲ ಿಲಭಾ. ಕ ಳ್ಗಿನ ಲೆಂಕ್ ಕ್ಲಕಿ್ ಮಾಡಿ

ನಿೀವ್ು ಕ ೀಳಿದ್ದರಿ

ಪುಟ - 9

‘ಆಗ ಎಲ ಡಿ ರಾ ಾಲ ನಡ ದು ಜನ ಕಲುಿ ಬ್ಬೇಸುತಾಿರ .’ ‘ಅದರಿೆಂದ ೇನು ಪಿಯೇಜನ?’ ‘ರಸ ಿಯಲಿರುವ ಗುೆಂಡಿಗಳ್ನುನ ಆ ಎಸ ದ ಕಲುಿಗಳ್ನುನ ಬಳ್ಸಿ ತುೆಂಬ್ಬಸಬಹುದು.’ ‘ಅದರಿೆಂದ ೇನು ಲಾಭ?’ ‘ನಮಮ ಕಾಗ ಗಳ್ ಬಳ್ಗಕ ಕ ಎಲ ೊೇಿ ಹಳ್ಳದಲರಿುವ ನೇರು ಕುಡಿಯುವುದು ಕರ್ಟ. ಹಿೇಗ ಕಲುಿಗಳ್ನುನ ತುೆಂಬ್ಬದಾಗ ಮೆೇಲಕ ಕೇರಿದ ನೇರನುನ ನಾವು ಕುಡಿಯಲು ಅನುಕೊಲ’ ‘ಛಿ! ನನನ ಸಾವರ್ಷಕಾಕಗಿ ರಾ ಾಲ ನಡ ಸಿ ಸಿಎೆಂ ಸಿೇಟ್ ಕಳ ದುಕ ೊಳ್ಳಬ ೇಕ ?’ ‘ದಡಡ. ಸಿೇಟ್ಟಗೊ, ಯೇಜನ ಗಳಿಗೊ ಏನ ೇನೊ ಸೆಂಬೆಂಧವಿಲಿ. ಹಣ್ದ ಹ ೊಳ , ಹ ೆಂಡದ ಕ ೊಳ ಸ ೇರಿದರ ಓಟ್ಟನ ಮಳ ’ ‘ನೇರು ಬ ೇಕ ೆಂದರ ನ ೇರವಾಗಿ ಕ ರ ಗಳಿಗ ಹಾರಿಹ ೊೇಗಿ ಕುಡಿಯಬಹುದಲ?ಿ’ ‘ಪರಮನೇಚ! ಕ ರ ಯ ನೇರು ವಿರ್. ನಾವ ೇ ಹಾರಿಹ ೊೇಗಿ ಕುಡಿದರ ಆತಮಹತ ಾ ಮಾಡಿಕ ೊೆಂಡೆಂತಾಗುತಿದ . ಆತಮಹತ ಾ ಮಹಾಪಾಪ. ಜ ೊತ ಗ ಆತಮಹತ ಾ ಮಾಡಿಕ ೊಳ್ಳಲು ನಾವ ೇನು ಎಸ್ ಎಸ್ ಎಲ್ ಸಿ, ಪ್ಯುಸಿ ಫ ೇಲಾದ ಸೊಟಡ ೆಂಟ್ುಗಳ್ೂ ಅಲ,ಿ ಲವ್ ಡಿಸಪಾಯಿೆಂಟ್ ಆದ ಪ ಿೇಮಿಗಳ್ೂ ಅಲಿ. ಈ ನನನ ಸಲಹ ಯನುನ ಕಾಕಾಕಾರವಾಗಿ ತ್ರರಸಕರಿಸಲಾಗಿದ .’ ‘ಕಮ್ ಟ್ು ದ ಪಾಯಿೆಂಟ್. ದ ಸ ಟೇಟ್ ವಾೆಂಟ್ಿ ಟ್ು ನ ೊೇ...’ ‘ನೇನು ಆನಷಬ್ ಗ ೊೇಸಾವಮಿಯೆಂತ ಆಡುತ್ರಿರುವ . ನಾನು ಹ ೊರಟ್ .’ ‘ನಲುಿ. ವಿರ್ಯಾೆಂತರ ಬ ೇಡ. ಇನ ನೇನು ಸಲಹ ಗಳ್ನುನ ನೇಡಬಯಸಿದ ದ?’ ‘ನನನ ಪೂವಷಜನ ೊಬುನ ಕಥ ಹ ೇಳ್ಬಯಸಿದ ದ’ ‘ಯಾವ ಕಥ ?’ ‘ಕಾಗ ಯೆಂದು ಬಾಯಲಿ ಮಾೆಂಸ ಇಟ್ುಟಕ ೊೆಂಡು ಮರದಮೆೇಲ ಕುಳಿತ್ರತುಿ. ನರಿಯೆಂದು ಆ ಮಾೆಂಸವನುನ ಪಡ ಯುವ ಸಲುವಾಗಿ ‘ಎಲ ೈ ಕಾಗ ಯ, ನೇನು ಬ ಳ್ಗ ೆ ಹಾಡುತ್ರದಿಾದಗ ನನನ ಕೆಂಠಮಾಧುಯಷಕ ಕ ಬ ರಗಾದ . ನನನ ವ ಸರನ್ ಮೊಾಸಿಕ್ ಕೆಂಠದ ಮುೆಂದ ಆ ಇೆಂಡಿಯನ್ ಕಾಿಸಿಕಲ್ ಕ ೊೇಗಿಲ ಯ ಕೆಂಠ ಕೆಂಠವ ೇ ಅಲಿ. ಎಲ,ಿ ಒೆಂದು ಜಿೆಂಗಲ್ ಹಾಗನುನ...’ ಎೆಂದು ಪುಸಲಾಯಿಸಿತು. ಆ ಕಾಗ ಯೇ ದ ಹಲಯ ಮುಖೆಂಡತವ ವಹಿಸಿರುವ ಕೊಸ ೊೆಂದರಷ ಟೇ ದಡಡ. ಒೆಂದ ೇ ವಾತಾಾಸ. ಈ ಕೊಸು ಬಾಯಿಬ್ಬಟ್ಟರ ಮತಗಳ್ ಸೆಂಖ್ ಾ ಬ್ಬೇಳ್ುತಿದ . ಆ ಕಾಗ ಬಾಯಿ ಬ್ಬಟ್ಾಟಗ ಬಾಯಲಿದದ ಮಾೆಂಸ ಕ ಳ್ಬ್ಬದದತು. ಈ ಕಥ ಯನುನ ಸಿಎೆಂಗ ಹ ೇಳ್ಬ ೇಕ್ಲತು.ಿ’ ‘ಏಕ ?’ ‘ಸಿಎೆಂ ಸುತಿಲೊ ಅದ ೇ ನರಿಯ ಜಾತ್ರಯವರು ಹಲವರು ಸಿಎೆಂನ ಬಾಯಲಿರುವ ಮಾೆಂಸ, ಉರುಫ್ ಅಧಿಕಾರ ಕ್ಲತುಿಕ ೊಳ್ಳಲು ಹ ೊೆಂಚುಹಾಕುತ್ರಿದಾದರ ೆಂದು ಹ ೇಳ್ಲು.’ ‘ಇದರಿೆಂದ ನನಗ ೇನು ಲಾಭ?’ ‘ಬ್ಬಿಟ್ನ್ ನಲಿ ರ ೇವನ್ ಎೆಂಬ ಕಪೂನ ಯ, ಚಿಕಕ, ಅಶ್ುಭಸೊಚಕ ಪಕ್ಷಿಯೆಂದದ . ಅದರ ಗುೆಂಪ್ಗ ಕಾೆಂಗ ಿಸ್ ಎೆಂದು ಕರ ಯುತಾಿರ . ನಾವು ಕಾಗ ಗಳ್ೂ ಕಪೂನ ಯ, ಚಿಕಕ, ಅಶ್ುಭಸೊಚಕ ಪಕ್ಷಿಗಳ ೇ. ರ ೇವನ್ ಗಳ್ು ನಮಮ ಫಾರಿನ್ ಕಸಿನ್ ಗಳ್ು. ಆದದರಿೆಂದ ನಾವೂ ಕಾೆಂಗ ಿಸಿಿಗರ ೇ.’ ‘ಆದರ ೇನು?’ ‘ಒೆಂದ ೇ ಪಕ್ಷದವರಾದದರಿೆಂದ ಸೆಂಪುಟ್ ಪುನಾರಚನ ಮಾಡುವಾಗ ನಮಗೊ ಒೆಂದು ಸಿೇಟ್ ಕ ೇಳ ೂೇಣಾೆಂತ ಇವ ಲಿ ಸಲಹ , ಅಭಿನೆಂದನ , ಇತಾಾದ. ಕಾಕಾ ಹಿಡಿಯಬ ೇಕಲವಿ ೇ!’ ‘ಸಿಎೆಂ ಸಿೇಟ್ ಕ ೊಡಲು ಒಪ್ೂದರ ೇನು?’ ‘ಆಗಲಿ ಎೆಂದರು. ಗುಬುಚಿಿಯಾದರ ಸೆಂಖ್ ಾ ತಗಿೆಹ ೊೇಗಿ ಅಲೂಸೆಂಖ್ಾಾತವಾಗಿದ . ನೇನು ಬಹುಸೆಂಖ್ಾಾತ. ನಮಮಲಿ ಬಹುಸೆಂಖ್ಾಾತರಿಗ ಜಾಗವಿಲ ಿಎೆಂದರು. ಅಲಿದ ‘ನಾನು ಯಾರ ಮಾತನೊನ, ಸಲಹ ಯನೊನ ಕ ೇಳ್ುವುದಲ’ಿ ಎೆಂದೊ ಗರೆಂ ಆಗಿ ನುಡಿದರು.’ ‘ಮುೆಂದ ?’ ‘ದುರೆಂತ್ ಎಕ್ಸ್ ಪ ಿಸ್ ಟ್ಾೇಲ ಮೆೇಲ ಕುಳಿತು ವ ೇಗವಾಗಿ ದ ಹಲ ತಲುಪುತ ಿೇನ ’ ‘ಏಕ ?’ ‘ಅಲಿರುವ ಗಿಡುಗನ ಇೆಂಫ್ಲಿಯನ್ಿ ಬಳ್ಸಿ ಪುನಾರಚನ ಯಲಿ ಸಿೇಟ್ ಪಡ ಯಲು’ ಎನುನತಾಿ ಕಾಗ ಸಿಟ್ಟ ರ ೈಲ ವೇ ಸ ಟೇರ್ನನನತಿ ಹಾರಿತು.

ಪುಟ - 10

ಸುಭಾಷಿತ ೀನ ಗ್ೀತ ೀನ ಯುವ್ತ್ತೀನಾಂ ಲಿೀಲ್ಯಾ

ಮನ ೀ ನ ಬಿಧಯತ ಯಸಯ ಸ ಯೊೀಗ್ ಹಯಥವಾ ಪಶ್ುಹು

ಈ ಎರಡು ಸಾಲಿನ ಉಕಿ ಸುಭಾಷಿತ ಸಂವ್ತಸರದ್ದಂದ ಆಯಿದುಿ. ಇದರ ಅಥು?!

ಸುಭಾಷಿತದ್ದಂದ, ಸಂಗ್ೀತದ್ದಂದ ಮತುಿ ಯುವ್ತ್ತಯರ ನತುನ ಯಂದ ಯಾವ್ ಮನಸುಸ ಸಂತಸ ಗ ಳುುವ್ುದ್ದಲ್ಲವೀ, ಅಂಥವ್ನು ಒಬಬ ಮಹಾ ಯೊೀಗ್ ಪುರುಷ್ ನಾಗ್ರಬ ೀಕು ಅಥವಾ ಪಶ್ುವಾಗ್ರಬ ೀಕು.

ಸುಭಾಷಿತ ಎಂದರ ಒಳ್ ುಯ ನುಡ್ನಗಳು.

ಸುಭಾಷಿತ ರಸವ್ನುಿ ಕಂಡು ದಾರಕ್ಷಿ ಹಣುು ಬಾಡ್ನದ ಮುಖವ್ುಳುದಾಿಯತು, ಸಕಕರ ಯು ಕಲಿಲನಂತ ಗಟ್ಟಟಯಾಯತು ಮತುಿ ಅಮೃತವ್ು ಭಯದ್ದಂದ ಸವಗುಲ ೀಕವ್ನುಿ ಸ ೀರಿಕ ಂಡ್ನತು ಎನುಿತಾಿರ ಪಾರಜ್ಞರು.

ಸಂಸಾರವ ಂಬ ವಿಷ್ ವ್ೃಕ್ಷದಲಿಲ ಎರಡು ಬಗ ಯ ಹಣುುಗಳಿರುತಿವ ; ಅವ್ುಗಳು ಯಾವ್ುದ ಂದರ : ಸುಭಾಷಿತಗಳ ರಸಸಾವದ ಮತುಿ ಸುಜನರ ಸಹವಾಸ.

ಇಷ್ುಟ ಪರಖ್ಾಯತವಾದ ಸುಭಾಷಿತಗಳನುಿ ಬ ೀಡವ ನುಿವ್ವ್ನು ಪಶ್ುವ್ಲ್ಲದ ಮತ ಿೀನು?!

ಸಂಗ್ೀತ ಮತುಿ ಯುವ್ತ್ತಯರ ನತುನ ಇವ ರಡು ಯಾರಿಗ ರುಚಿಸುವ್ುದ್ದಲ್ಲ! ಸಂಗ್ೀತ ಮತುಿ ನತುನ ಇವ ರಡು ಸಮಾರಾಧನಗಳಲಿಲ ಕ ಡ್ನವ . ಸಮಾರಾಧನ ಎಂದರ ಎಲ್ಲ ಜನಗಳಿಂದ ಸಮವಾಗ್ ಆರಾಧಿಸಲ್ಪಡುವ್ವ್ು. ಸಂಗ್ೀತ, ಶಾಸರ, ನತುನ ಮತುಿ ಭ ೀಜನ ಇವ್ು ಸಮಾರಾಧನ ಗಳು. ಯುವ್ತ್ತಯರ ನತುನ ಮಾತರ ಆಕಷ್ುಕವ ೀ?! ಹೌದು ಎನುಿತಿದ ಗ್ೀತ ಗ ೀವಿಂದ.

ಭವ್ತ್ತ ವಿಲ್ಂಬಿನಿ ವಿಗಲಿತ ಲ್ಜಾಾ ವಿಲ್ಪತ್ತ ರ ೀದ್ದತ್ತ ವಾಸಕ ಸಜಾಾ

ಜಯದ ೀವ್ ಕವಿಯ ಗ್ೀತ ಗ ೀವಿಂದ ದಲಿಲ ಬರುವ್ ಈ ರಾಧ ಯ ವಿಪರಲ್ಂಭ ನೃತಯ ಗ್ೀತ ಯಾರಿಗ ಇಷ್ಟವಾಗುವ್ುದ್ದಲ್ಲ ಹ ೀಳಿ! ಅರಸಿಕ ಮತುಿ ಪಶ್ುವಿನ ನಡುವ ಅಷ ಟೀನ ಅಂತರವಿಲ್ಲ! ಅರಸಿಕನಿಗ ನೃತಯ ಇಷ್ಟವಾಗುವ್ುದ್ದಲ್ಲ. ಹಾಗ ಯೀ, ಪಶ್ುವಿಗ ಅಷ ಟೀ! ಯೊೀಗ್ ಪುರುಷ್ನಿಗ ಈ ಮೀಲ ತ್ತಳಿಸಿರುವ್ ಲ ೀಕದ ಸಹಜ ಆಕಷ್ುಣ ಗಳ ಮೀಲ ತಾತಾಸರ. ಇವ್ನು 'ಸಿಾತ ಪರಜ್ಞ'.

ಇವ್ನು ಸುಖದಲಿಲ ದುುಃಖದಲಿಲ ನಿಲಿುಪಿನಾಗ್ರುತಾಿನ . ಮಹಾ ಯೊೀಗ್ ಪುರುಷ್ನು ಸುಭಾಷಿತ ಮತುಿ ಯುವ್ತ್ತಯರ ನತುನಗಳು ಇವ್ನನುಿ ಆಕಷಿುಸುವ್ುದ್ದಲ್ಲ.

ಮಾಲು, ಅಡಿಲ ೈರ್ಡ

ಬಾಲಗ್

ಲ ೀಕ

ಓದಲ್ು ಚಿತರದ ಕ ಳಗ್ರುವ್ ಲಿಂಕ್ ಕಲಕ್ ಮಾಡ್ನ

ಕನಕಾಪುರ ನಾರಾಯಣ್ ಇವರ “ಚಕ ಕ ಮೊಗುೆ”

ಬದರಿ ತಾಾಮಗ ೊೆಂಡುಿ ಇವರ “ಕಾವಾ ಕಸೊಿರಿ”

ಸಿಮತಾ ಮೆೇಲ ೊಕೇಟ್ ಇವರ “ಮೆಂದಹಾಸ”

ಸುದಶ್ಷನ್. ಏನ್

ಇವರ “ಅನವಾಸಿ”

ಮಹಾೆಂತ ೇಶ್ ಸಿ. ಇವರ “ಹೆಂಗ ಸುಮ್ನ...”

ಪುಟ - 11

ಬ ೀಕಾಗುವ್ ಸಾಮಾನು 1 ಲ ೊೇಟ್ (೨೫೦ ಮಿಲಲೇಟ್ರ್) ಬಸಮತ್ರ ಅಕ್ಲಕ, 1/2 ಲ ೊೇಟ್ ಕಡಲ ಬ ೇಳ 4 ಟ್ಟೇ ಸೊೂನ್ (ಕಡ ಿೇಕಾಯಿ) ಎಣ ಣ 1 ಸ ೆಂಟ್ಟಮಿೇಟ್ರ್ ದಾಲಿನನ, 4 ಲವೆಂಗ, 4 ಏಲಕ್ಲಕ 1 ಲ ೊೇಟ್ ಹ ಚಿಿದ ನೇರುಳಿಳ, 5-6 ಹ ಚಿಿದ ಹಸಿಮೆಣ್ಸಿನಕಾಯಿ 1 ಟ್ಟೇ ಸೊೂನ್ ಹ ಚಿಿದ ಬ ಳ್ುಳಳಿಳ, 1 ಟ್ಟೇ ಸೊೂನ್ ಹ ಚಿಿದ ಶ್ುೆಂಟ್ಟ 1/4 ಲ ೊೇಟ್ ಹ ಚಿಿದ ಕ ೊತಿೆಂಬರಿ ಸ ೊಪುೂ, 1/4 ಲ ೊೇಟ್ ಹ ಚಿಿದ ಪುದೇನ

8-10 ಎಲ ಕರಿಬ ೇವು, 1/2 ಟ್ಟೇ ಸೊೂನ್ ಅರಸಿನ 4 ಲ ೊೇಟ್ ಹ ಚಿಿದ ಮಿಶ್ಿ ತರಕಾರಿಗಳ್ು, 1 ½ ಲ ೊೇಟ್ ನೇರು, ½ ಟ್ಟೇಸೊೂನ್ ಉಪುೂ (ಅರ್ವಾ ರುಚಿಗ ತಕಕರ್ುಟ) 8-10 ಹುರಿದ ಗ ೊೇಡೆಂಬ್ಬ

ವಿಧಾನ 1. ಅಕ್ಲಕ ಮತು ಿಬ ೇಳ ಯನುನ ತ ೊಳ ದು ಪಿತ ಾೇಕವಾಗಿ ನ ನ ಹಾಕ್ಲ. ಅಧಷ ಗೆಂಟ್ ಯ ನೆಂತರ ಬಸಿಯಿರಿ. 2. ಎಣ ಣಯನುನ ಬ್ಬಸಿಮಾಡಿ, ದಾಲಿನನ, ಲವೆಂಗ, ಏಲಕ್ಲಕ ಹುರಿಯಿರಿ. ಸುವಾಸನ ಬೆಂದ ಕ ೊಡಲ ಹ ಚಿಿಟ್ುಟಕ ೊೆಂಡ ನೇರುಳಿಳ,

ಹಸಿಮೆಣ್ಸಿನಕಾಯಿ, ಬ ಳ್ುಳಳಿಳ, ಶ್ುೆಂಟ್ಟ, ಕ ೊತಿೆಂಬರಿ ಸ ೊಪುೂ, ಪುದೇನ ಹಾಕ್ಲ ಹದವಾಗಿ ಹುರಿಯಿರಿ. ಕರಿಬ ೇವು, ಅರಸಿನ ಹಾಕ್ಲ ಕ ದಕ್ಲ. 3. ಅಕ್ಲಕ ಮತು ಿಕಡಲ ಬ ೇಳ ಯನುನ ಹಾಕ್ಲ, ಹುರಿಯುವುದನುನ ಒೆಂದ ರಡು ನಮಿರ್ ಮುೆಂದುವರಿಸಿ. ತರಕಾರಿ, ನೇರು, ಉಪುೂ ಹಾಕ್ಲ,

ನೇರು ಇೆಂಗುವ ತನಕ ಬ ೇಯಿಸಿ. 4. ಹುರಿದ ಗ ೊೇಡೆಂಬ್ಬಯನುನ ಸ ೇರಿಸಿ, ಚ ನಾನಗಿ ಕ ದಕ್ಲ. ಇದು ಪೊಿೇಟ್ಟೇನು, ಪ್ರ್ಟ ಪದಾರ್ಷ, ಒಳ ಳಯ ಕ ೊಬುು ಮತು ಿವಿಟ್ಮಿನುನಗಳ್ನುನ ಹ ೊೆಂದದ ಸೆಂತುಲತ ಆಹಾರ.

Contact Mr.Sathya Bhat EMAIL

Mobile 0412 918 511

Contact Mr Umesh EMAIL Mobile 0401 034 456

Contact Mr Eranna Gotyal EMAIL Mobile 0404 215 605

ನಿೀವ್ೂ ಜಾಹೀರಾತು ನಿೀಡಲ್ು ಬಯಸುವಿರಾದರ ನಮಗ ಇ-ಮೀಲ್ ಮಾಡ್ನ: horanadachilume@gmail.com

Contact Mr Sudheendra Rao EMAIL Mobile 0415 291 723

ಹ ೊರನಾಡ ಚಿಲುಮೆ - ಸ ಪ ಟೆಂಬರ್ ೨೦೧೩ ರ ಸೆಂಚಿಕ ಯಲಿ google input tools ಉಪಯೇಗಿಸಿ ಕನನಡದಲಿ ಹ ೇಗ ಟ್ ೈೇಲ ಮಾಡಬಹುದು ಎೆಂದು ತ್ರಳಿದು ಕ ೊೆಂಡಿರಿ.

ಪೂಣ್ಷ ಮಾಹಿತ್ರಗ ಸ ಪ ಟೆಂಬರ್ ೨೦೧೩ ರ ಸೆಂಚಿಕ ಯನುನ ನ ೊೇಡಲು ಈ ಲೆಂಕ್ ಕಿ್ಲಕ್ ಮಾಡಿ. ಸಂಕ್ಷಿಪಿ ಮಾಹತ್ತ ಇಲಿಲದ

ಗೊಗಲ್ ಇನುೂಟ್ ಟ್ೊಲ್ಿ (Google input tools) ಯೊನಕ ೊೇರ್ಡ ಆಧಾರಿತ ಒೆಂದು ತೆಂತಾಿೆಂಶ್. ಇದನುನ ನಮಮ ಕೆಂಪೂಾಟ್ರ್ ನಲಿ install ಮಾಡಿದರ ಕನನಡದಲಿ ನೇವು ನ ೇರವಾಗಿ word, excel ಇತಾಾದ office ಸಾಫ ಟವೇರ್ ಅಲಿದ , ಸಮಾಜ ತಾಣ್ಗಳಾದ ಫ ೇಸುುಕ್ , ಜಿ-ಪಿಸ್ ಇತಾಾದಗಳ್ಲೊಿ ಟ್ ೈೇಲ ಮಾಡಬಹುದು.

1. http://www.google.com/inputtools/windows/index.html - ಈ ಲೆಂಕ್ ಕಿ್ಲಕ್ ಮಾಡಿ

ಇರುವ ಹಲವಾರು ಭಾಷ ಗಳ್ ಲಸ್ಟ ನಲಿ ಕನನಡ ಕಿ್ಲಕ್ ಮಾಡಿ install ಮಾಡಿ.

ಆೆಂಗಿ ಭಾಷ ಯಲಿ ಟ್ ೈೇಲ ಮಾಡುತಿ್ರದಾದಗ ಕನನಡ ಟ್ ೈೇಲ ಮಾಡಲು ಒಟ್ಟಟಗ CTRL + G ಕ್ಲೇ ಒತ್ರಿ. ಆಗ ಆೆಂಗಿದೆಂದ ಕನನಡಕ ಕ ಕ್ಲೇಲಮಣ ಸಿದಧವಾಗುತಿದ . ನೆಂತರ ನೇವು ಮತ ಿ ಆೆಂಗಿ ಪದ ಬಳ್ಸಬ ೇಕಾದರ ಮತ ಿ CTRL + G ಕ್ಲೇ ಒಟ್ಟಟಗ ಒತಿ್ರ.

ಸೊಚನ : ಕ ಲವಮೆಮ ಈ ಬಾಕ್ಿ ಕಾಣ್ಣಸದದದರ ಒಟ್ಟಟಗ ALT + SHIFT ಕ್ಲೇ ಒತಿ್ರ

ಕನಿಡದಲಿಲ ಟ ೈಪ್ ಮಾಡ್ ೀದು ಹ ೀಗ

ಮಧಾಯಹಿದ ಊಟಕ ಕಂದು ಪೌಷಿಟಕ ಆಹಾರ - ಕಡಲ ಬ ೀಳ್ ಖಿಚಡ್ನ ಆಹಾರ – ಆರ ೀಗಯ ರಾಜಿ ಜಯದ ೇವ್

ಪುಟ - 12

ಕಥಾ ಚಿಲುಮೆ

ಅಕುರ್ ರಾಜನ ಬಳಿ ನಾಾಯಕಾಕಗಿ ಆಗಾಗ ೆ ಜನರು ಬರುತ್ರಿದದರು. ಹಾಗ ೇ ಒಮೆಮ

ರ ೈತನ ೊಬು ಮತ ೊಿಬು ರ ೈತನೆಂದ ಒೆಂದು ಬಾವಿಯನುನ ಖರಿೇದಸಿದದ.ಆ ಬಾವಿಯನುನ

ಕ ೊಳ್ಳಲು ಹಣ್ ಕ ೊಟ್ಟಟದದರೊ ಮತ ಿ ನೇರಿಗೊ ಹಣ್ ಕ ೊಡು ಎೆಂದು ಹಟ್ ಮಾಡುತ್ರಿದದ ಆ

ಮತ ೊಿಬು.ಆಗ ರಾಜ ಅಕುರ್ ಇದಕ ಕ ತಕಕ ನಾಾಯ ಬ್ಬೇರಬಲಿನ ೇ ಕ ೊಡಬಲಿನ ೆಂದು

ಆತನನುನ ಕರ ಸಿದ.ಬ್ಬೇರಬಲ್ ಕ ೊೆಂಚ ಸಮಯ ಯೇಚಿಸಿ "ಅಯಾಾ ನೇನು

ಬಾವಿಯನುನ ಮಾರಿದ ಎೆಂದು ಹ ೇಳಿದ ,ಹಾಗಾದರ ಬಾವಿ ಮಾತಿ ಆತನಗ

ಸ ೇರಿದ ,ನೇರು ನನನದು ಇರ್ುಟ ದನ ಆ ನೇರನುನ ಆತ ತನನ ಬಾವಿಯಲಿ

ಇಟ್ುಟಕ ೊೆಂಡಿದದಕ ಕ ನೇನ ೇ ಬಾಡಿಗ ಕ ೊಡಬ ೇಕು,ಇಲಿವ ೇ ನೇರನುನ ಮಾತಿ ವಾಪಸ್

ತ ಗ ದುಕ ೊೇ"ಎೆಂದು ಬುದಧವೆಂತ್ರಕ ಯ ಮಾತನಾನಡಿದ.ಆ ಮಾತನುನ ಕ ೇಳಿ ಆ ಕುಹಕ

ಬುದಧಯ ರ ೈತ ತಲ ಬಾಗಿ ಕ್ಷಮೆ ಯಾಚಿಸಿದ.

ಒಗಟು

೧. ಬಿಳಿೀ ಕಲ ೇಲ ಕರಿಕಲ್ುಲ , ಕರಿೀ ಕಲ ೇಲ ರಂಗ ೀಲ

೨. ಗ್ರಿರಾಜನ ಮಗಳ ಗಂಡನ ಹರಿ ಮಗನ ತಮಮನ ವಾಹನ

ಉತಿರಕ ಕ ಪುಟ ೧೩

ನ ೀಡ್ನ

ಬಾವಿ ಕನಕಾಪುರ ನಾರಾಯಣ್

ಬ ೀಕಾಗುವ್ ಸಾಮಗ್ರಗಳು

ಎರಡು ಹಾಗಲಕಾಯಿ ಹುಣ್ಸ ೇಹಣ್ುಣ ನೆಂಬ ೇಗಾತಿ ಎರಡು ಚಮಚ ಉಪುೂ ಬ ಲಿ ಹತು ಿಗಾಿೆಂ ಮೆಣ್ಸಿನ ಪುಡಿ ಎರಡು ಚಮಚ ವಗೆರಣ ಗ ಸವಲೂ ಎಣ ಣ, ಕರಿಬ ೇವು,ಸಾಸಿವ ,ಎರಡು ಒಣ್ಮೆಣ್ಸಿನಕಾಯಿ

ಮಾಡುವ್ ವಿಧಾನ

ಹಾಗಲಕಾಯನುನ ತ ೊಳ ದು,ಬ್ಬೇಜ ತ ಗ ದು,ಸಣ್ಣ ಚೊರುಗಳ್ನಾನಗಿ ಕತಿರಿಸಿಕ ೊಳಿಳ ಒೆಂದು ಬಾಣ್ಲ ಗ ವಗೆರಣ ಹಾಕ್ಲ ಅದಕ ಕ ಹಾಗಲಕಾಯನುನ ಹಾಕ್ಲ ಚ ನಾನಗಿ ಹುರಿಯಿರಿ ಅದ ೇ ಸಮಯದಲಿ ನ ನ ಸಿದದ ಹುಣ್ಸ ೇನೇರಿಗ ಬ ಲ,ಿ ಮೆಣ್ಸಿನ ಪುಡಿ ಸ ೇರಿಸಿ ಬಾಣ್ಲ ಗ ಹಾಕ್ಲ ಎರಡು ನಮಿರ್ ಕುದಸಿ.ಕ ಳ್ಗಿಳಿಸಿ,ಆರಿದ ನೆಂತರ ಬಡಿಸಿ

ಮತ ಿ ಒೆಂದು ಗೆಂಟ್ ಫಿಿರ್ಡೆ ನಲಟಿ್ುಟ ತ್ರನನಲು ಕ ೊಡಿ

ಇನ ಿ ನ ರಾರು ರ ಸಿಪಿಪಗಳಿಗ www.sugamakannada.com ಗ ಭ ೀಟ್ಟಕ ಡ್ನ.

ರ ಸಿ ಪಿ

ಡ್ನಿೀ

ರಾ!

ಪುಟ - 13

ಕಾವ್ಯ ಚಿಲ್ುಮ

ವಿದಾಾರ್ಥಷ ಕ ೇಳಿದ “ಏನಾಿರ್ ಇದು” ಟ್ಟೇಚರ್ “ಪಿಶ ನ ಪತ್ರಿಕ ” ..... ಇದು .....ಉತಿರ ಪತ್ರಿಕ ಇದ ೇನ್ ಸಾರ್ ಅನಾಾಯ?...... ಯಾಕಪಾೂ?....... ಪಿಶ ನ ಪತ್ರಿಕ ಯಲಿ ಎಲಾಿ ಬರ ದದ , ಆದ ಿ ಉತಿರ ಪತ್ರಿಕ ಯಲಿ ಏನು ಇಲವಲಾಿ!

ಒಗಟು – ಉತಿರ

೧. ಕಣುು ೨. ನವಿಲ್ು

೧. ವಿಶ್ವವಿಖ್ಾಾತ ಮೆೈಸೊರು ಅರಮನ ಯ ಹ ಸರ ೇನು? ಇದರ ವಿನಾಾಸ ಯಾವ ಶ ೈಲಯಲಿದ ?

ಇದರ ವಿನಾಾಸಕಾರರು ಯಾರು? ೨. ಈ ಅರಮನ ನಮಾಷಣ್ವಾದ ಸಮಯ

ಯಾವುದು? ಇದಕ ಕ ಆ ಸಮಯದಲಿ ತಗುಲದ ವ ಚಿ ಎರ್ುಟ?

ಸರಿ ಉತಿರಕ ಕ ಪುಟ್ ೨೧ ನ ೊೇಡಿ

ನಮಮ ಕವನ ಕಳಿಸಿ – horanadachilume@gmail.com

ಮತಿಷ್ುಟ ಹಾಸಯಕ ಕ ಭ ೀಟ್ಟ ಕ ಡ್ನ – ಸುಗಮ ಕನಿಡ ಕ ಟ

ಯಮುನ ತ್ತೀರದಲಿ ಸುಮನ ಕೃಷ್ುನಿ ವ್ರಿಸದವ್ಳು ಯಾರ ತರುಣ ಯಾದವ್ಗ ಕಣು ನಿೀರನಿ ಸುರಿಸದವ್ಳು ಯಾರ

ಅಂದ ಮ ರುತ್ತ ನಂದ ಹರಿಯನಿ ಬಳಸದವ್ಳು ಯಾರ ಸುಂದರಾಂಗನ ಅಂಗ ಸಂಗವ್ನು ಬಯಸದವ್ಳು ಯಾರ

ಮುದುಿ ಗ ೀಪನಿಗ ಮುದ ಿ ಬ ಣ ುಯನು ಉಣಿಸದವ್ಳು ಯಾರ ಶ್ುದಧ ಮನಸಿನ ತ್ತದಿ ತ್ತಲ್ಕನಿಗ ಸ ಣಸದವ್ಳು ಯಾರ

ಕ ಳಲ್ ಮಾಧವ್ಗ ತನಿ ಅಳಲ್ನಿ ಹ ೀಳದವ್ಳು ಯಾರ ಕ ರಳ ಕ ಂಕಸುತ ತರಳ ಮೀಹನನ ಕ ೀಳದವ್ಳು ಯಾರ

ತುಂಬು ಚಂದ್ದರನ ಹ ಂಬ ಳಕನಲಿ ಮೀಯದವ್ಳು ಯಾರ ಗ ಂಬ ಯಂತ್ತರುವ್ ಜಂಭ ಮದನನಿಗ ನ ೀಯದವ್ಳು ಯಾರ

ಚ ಲ್ುವ್ ರಾಯನಿಗ ಒಲ್ವ್ ಮಾಲ ಯನು ಹ ರ ಸದವ್ಳು ಯಾರ ಕ ಳಲ್ ಮುರಳಿಗ ಇರುಳ ದ್ದೀಪವ್ನು ಉರಿಸದವ್ಳು ಯಾರ

-ಮಾಲ್ು, ಅಡ್ನಲ ೈಡ್

ಪುಟ - 14

ನಮಮ ಉತಿರ ಈಮೆೈಲ್ ಮಾಡಿ, (horanadachilume@gmail.com) ಜ ನ್ ೩೦ ತಮಮ ಉತಿರ ಕಳುಹಸಲ್ು ಕಡ್ ಯ ದ್ದನಾಂಕ.

ಪದ-ಪುಂಜ (ಶಾನ ತಲ ಕ ಡಿಸ ೊಕೇಬ ೇಡಿ) ಮೀ ಪದ ಪುಂಜ – ಉತಿರ

ಕಳ ದ ತ್ರೆಂಗಳ್ ಪದ ಪುೆಂಜಕ ಕ ಉತಿರಿಸಿದವರು ಬಿ.ಆರ್.ವ್ತಸಲ್ ದಾವರಕನಾಥ್, ಕ .ಜಿ.ಎಫ್

ಬಿ.ಆರ್.ಪುಷ್ಪವ್ಲಿಲ ಚಂದರಶ ೀಖರ್, ಕ ಂಗ ೀರಿ ಉಪನಗರ

ರಾಘವ ೀಂದರ ಮ ತ್ತು, ಬ ಂಗಳೂರು

ವ ಂಕಟ ೀಶ್ ಮ ತ್ತು, ಚಿತರದುಗು

ರಾಜ ೀಶ್ವರಿ, ಸಿಡ್ನಿ

ಸುಮ ಅಶ ೀಕ್

ರೆಂಗ ೊೇಲ ಬುಕ್ ನಮಮ ರೆಂಗ ೊೇಲ ಇಲಿ ಕಾಣ್ಬ ೇಕ ೇ? ಇ-ಮೆೇಲ್ ಮಾಡಿ: horanadachilume@gmail.com

ಭಾರತ್ರೇಯ ಸೆಂಸೃತ್ರಯಲಿ, ನಯಮಪಿಕಾರ ಮಾಡುವ ಅನ ೇಕ ಕಾಯಷಗಳ್ಲಿ ರೆಂಗ ೊೇಲ ಬ್ಬಡಿಸುವುದೊ ಒೆಂದು. ಸಾಮಾನಾವಾಗಿ ಮನ ಯ ಹ ಣ್ುಣ ಮಕಕಳ್ು ತಮಮ ದ ೈನೆಂದನ ಚಟ್ುವಟ್ಟಕ ಯ ಒೆಂದು ಅೆಂಗವಾಗಿ ರೆಂಗ ೊೇಲ ಹಾಕುವುದನುನ ರೊಡಿಸಿಕ ೊೆಂಡಿರುತಾಿರ . ಮನ ಯ ಮುೆಂದ ರೆಂಗ ೊೇಲ ಇದದರ ಅದ ರ್ುಟ ಲಕ್ಷಣ್!

ಮೀ ತ್ತಂಗಳ ಪದಪುಂಜದ ಉತಿರ

ಕ ೇವಲ ಸೆಂಸೃತ್ರ ಅಷ ಟೇ ಅಲಿದ , ರೆಂಗ ೊೇಲ ಬ್ಬಡಿಸುವುದರಿೆಂದ, ರ ೇಖ್ಾ ಗಣ್ಣತ ಉತಿಮಪಡಿಸಿಕ ೊಳ್ುಳವಲಿ ಸಹಕಾರಿ. ಅದ ರ್ುಟ ಚುಕ್ಲಕಗಳ್ು, ಎೆಂತ ೆಂತಹ ರ ೇಖ್ ಗಳ್ು, ತರಹಾವರಿ ನಮೊನ ಗಳ್ು. ಅಬು! ರೆಂಗ ೊೇಲ ನಮಗ ಬ ರಗು ಮಾಡಿಲಿವ ೇ? ಒಮೆಮ ರೆಂಗ ೊೇಲಯಲಿ ಕ ೈ ಆಡಿಸಿ ನ ೊೇಡಿ, ಒೆಂದು ಕಾವಾವ ೇ ಹುಟ್ಟಟೇತು ...

7-11

ಕ ಳ್ಕೆಂಡ ವಾಕಾಕ ಕ ಅರ್ಷಬರುವೆಂತ ಬ್ಬಟ್ಟ ಜಾಗ ತುೆಂಬುವ ಹಾಗ ಉತಿರ ಹುಡುಕ್ಲ

ರಚನ : ಶ್ನಿೇಮತ್ರ ವತಿಲಾ ದಾವರಕಾನಾಥ್, ಕ .ಜಿ.ಎಫ್

'

ಪುಟ - 15

ಪುಟ - 16

ಅಜಿೆೇ ನಾನು ವಾಕ್ಲೆಂಗ್ ಹ ೊೇಗಿ ಬತ್ರೇಷನ, ನಾನು ಬೆಂದ ಮೆೇಲ ಉಗಾಿಣ್ ಕ್ಲಿೇನ್ ಮಾಡಿಕ ೊಡಿಿೇನ. ಆಮೆೇಲ ನೇನ ಮಾಡಿಬ್ಬಡಬ ೇಡ. ನನಗ ಆ ವಾಡ ಒಳ್ಗ ಇಳಿಯಕ್ಲಕರ್ಟ, ಗ ೊತಾಿಯಾಿ?", ಒಲ ಯ ಮೆೇಲಟ್ಟಟದದ ಗಿಣ್ುಣ ಹಾಲಗ ಅವಲಕ್ಲಕ ಬ ರ ಸಿ ತಳ್ ಹಿಡಿಯದೆಂತ ತಾಳ ಮಯಿೆಂದ ಗ ೊೇಟ್ಾಯಿಸುತ್ರಿದದ ಅಜಿೆಗ ಹ ೇಳಿದ .

"ಅಲಿಪ ನ, ನಾಳ ಅವರ ಲಿ ಬೆಂದ ೇಲ ನಮುದ ತ್ರರುಗಾಟ್ ಇದ ದೇ ಇರುತ ಿ, ಇವತ ೊೆಿಂದು ದನ ಮನ ೇಲ ಇರಬಾದ ಷ?, ಹಿತು,ಿ ಆಲ ಮನ , ಮಾವಿನ ತ ೊೇಪು, ಕಾಲುವ ಅದೊ ಇದೊ ಅೆಂತ ಬ ಳ್ಗಿನೆಂದ ಸೆಂಜ ೇವಗೊಷ ಸುತುಿತಾನ ಇತ್ರೇಷಯ. ಒೆಂದಧಷ ಘೆಂಟ್ ನರಾಳಾವಗಿ ಮನ ೇಲ ಕೊತ ೊಕೇಬಾದ ಷ? ಎಲಿ ಉಗಾಿಣ್ದಲಿ ನಮಾಿತ ಯಾವುದ ೊೇ ಡಬುದಲಿ ಏಲಕ್ಲಕ, ಪಚಿಕಪೂಷರ ಎಲಾಿ ಇಟ್ಟಟದಾದರ , ಹಾಗ ಸವಲೂ ತ ಕ ೊಕಟ್ುಟ ಬ್ಬಡಪ ನ", ಹ ೊಗ ಯಾಡುತ್ರಿದದ ಒಲ ಯನುನ ಊದುಗ ೊಳ್ವ ಯಿೆಂದ ಊದುತಾಿ ಅಜಿೆ ನುಡಿದರು.

ಬಾಗಿಲಗ ಕಟ್ಟಟದದ ಪರದ ಯನುನ ಸರಿಸಿ ಉಗಾಿಣ್ದ ೊಳ್ಗ ನಡ ದ . ಒೆಂದು ನಮಿರ್ ಕಣ್ಣಣಗ ಏನೊ ಕಾಣ್ದಾಗಿತುಿ. ಘಮೆಮೆಂದು ಹ ೊಸ ಬ ಲಿದ ವಾಸನ ಮೊಗಿಗ ಅಡರಿತು. ನಧಾನವಾಗಿ ಅಲಿನ ಮೆಂದ ಬ ಳ್ಕ್ಲಗ ಹ ೊೆಂದಕ ೊೆಂಡ ಕಣ್ಣಣಗ ಮೊದಲು ಕೆಂಡದ ದೇ ಬ ಲ ಿತುೆಂಬ್ಬಸಿಟ್ಟ ಮಡಕ . ಹಿೆಂದರುಗಿ ನ ೊೇಡಿ ಅಜಿ ೆನನನ ಕಡ ನ ೊೇಡುತ್ರಲಿಿವ ೆಂದು ಖ್ಾತರಿ ಪಡಿಸಿಕ ೊೆಂಡು ಒೆಂದು ದಪೂ ಬ ಲದಿುೆಂಡ ಯನುನ ಬಾಯಿಗ ತುರುಕ್ಲಕ ೊೆಂಡ , ಏಲಕ್ಲಕ ಸಿಗಲಲಿ. ಮತ ೊಿೆಂದು ಡಬುದ ೊಳ್ಗ ಕ ೈ ಹಾಕ್ಲದ . ಚಪೂಟ್ ಯಾದ ಅಗಲನ ಯ ಬ್ಬಲ ಿಗಳ್ು ಸಿಕ್ಲಕದವು, ತ ಗ ದು ನ ೊೇಡಿದ , ತಾತ ಹಿೆಂದನ ದನ ಆಲ ಮನ ಯಲಿ ಹಾಕ್ಲಸಿ ತೆಂದಟ್ಟಟದದ ಪಾಕನಪೊಪುೂ. ಕಡಲ ಬ್ಬೇಜ, ಕಡಲ ಪೊಪುೂ, ಒಣ್ಕ ೊಬುರಿಯ ತುೆಂಡುಗಳ್ನುನ ಸ ೇರಿಸಿ ಮಾಡಿದದ ಅದರ ನಾಲಾಕರು ಬ್ಬಲ ಿಗಳ್ನುನ ಚಡಿಡಯ ಜ ೊೇಬ್ಬನಲ ಿತುರುಕ್ಲಕ ೊೆಂಡ . ಮುೆಂದನ ಡಬುದಲ ಿಏಲಕ್ಲಕ ಸಿಕ್ಲಕತು.

ಅಲಿದದ ಎಲಿ ಡಬುಗಳ್ಲೊಿ ಕ ೈಯಾಡಿಸುತಿ ಏಲಕ್ಲಕಯನುನ ಹುಡುಕತ ೊಡಗಿದ . ರಾಗಿ, ಭತ,ಿ ಜ ೊೇಳ್ ಮುೆಂತಾದವುಗಳ್ ವಾಡ ಗಳ ೂಡನ ಬ ಲಿಗಳ್ ಮೊಟ್ ಗಳ್ು, ಮತುಿ ಪುರಿ ಉೆಂಡ , ಪುಳ್ಳೆಂಗಾಯಿ ಉೆಂಡ , ಪುರಿ ಬತಾಿಸು, ಮುೆಂತಾದ ತ್ರೆಂಡಿಗಳ್ು ಕೊಡ ಉಗಾಿಣ್ದಲ ಿನ ಲ ಯಾಗಿದದವು.

ಯಾವುದರ ೊಳ್ಗ ಕ ೈ ಹಾಕ್ಲದರೊ ಜ ೊತ ಗ ಉಚಿತವಾಗಿ ಚ ೇಳ್ುಗಳ್ು, ಜರಿ(ಸಹಸಿಪಾದ) ಮೆಂಡರಗಪ ೂ ಗಳ್ು ಕೊಡ ಸಿಗುವ ಸಾದಾತ ಗಳ್ು ಯಥ ೇಚಿವಾಗಿತುಿ.

ಅರ್ುಟ ಹ ೊತ್ರಿಗಾಗಲ ೇ ಅಜಿೆ ನಾಲಾಕರು ಬಾರಿ ಏಲಕ್ಲಕ ಸಿಕ್ಲಕತ ೇ ಎೆಂದು ಕ ೇಳಿಯಾಗಿತು,ಿ ಉತಿರಿಸಲು ಬಾಯಿಗ ಬ್ಬಡುವ ೇ ಇರಲಲಿ. ಯಾಕ ೊೇ ಉತಿರವ ೇ ಬರುತ್ರಿಲಿವ ೆಂದು ಅಜಿೆ ನನನ ಕಡ ನ ೊೇಡಿ " ಒಹ ೊೇ ಬಾಯುಿೆಂಬ ಬ ಲ ಿತುೆಂಬ ೊಕೆಂಡು ಹನಮೆಂತಾಿಯನ್ ಮೊತ್ರ

ಆಗಿದ . ಅದಕ ಕ ರಾಯರದು ಸದ ದೇ ಇಲಿ. ಅದ ರ್ುಟ ಬ ಲ ಿತ್ರನ ೊನೇದು, ಹ ೊಟ್ ಟೇಲ ಜೆಂತು ಬ್ಬೇಳ್ತಿಷ ಟ. ಬಾಯಿ ಮಾತಿ ಅಲ,ಿ ನಕಕರ್ ಜ ೊೇಬುಗಳ್ು ಕೊಡ ಊದ ೊಕೆಂಡ ಹಾಗಿದ ..."

"ಅಜಿೆ ನಾನು ವಾಕ್ಲೆಂಗ್ ಹ ೊೇಗುತ್ರೇಷನ, ಹ ೊತಾಿಗಿಿದ " ಅಜಿೆಗ ಮಾತು ಮುೆಂದುವರ ಸಲು ಅವಕಾಶ್ ಕ ೊಡದ , ಕರ್ಟಪಟ್ುಟ ತ ೊದಲುತಾಿ, ಏಲಕ್ಲಕ ಪೊಟ್ಟಣ್ವನುನ ಅಜಿೆಯ ಮುೆಂದಟ್ುಟ ಹ ೊರಗ ಓಡಿದ .

********** ಊರಿನ ಮುಖಾ ಬ್ಬೇದಯಲ ಿಸದಾ ಬಾಗಿಲು ಹಾಕ್ಲಕ ೊೆಂಡ ೇ ಇರುತ್ರಿದದ ಆೆಂಜನ ೇಯನಗ ಭಯಭಕ್ಲಯಿಿೆಂದ ನಮಸಕರಿಸಿ ಶ್ಕ್ಲಿ

ಧ ೈಯಷಗಳ್ ಕ ೊಡಪೂ ಅೆಂತ ಕ ೇಳಿಕ ೊಳ್ುಳತಾಿ ಊರ ಮುೆಂದಕ ಕ ನಡ ದ . ಗಾಿಮ ಪೆಂಚಾಯಿಿ ಹಾಲ್, ಪಶ್ುವ ೈದಾ ಶಾಲ ಮತುಿ ಯುವಕ ರ ೈತರ ಸೆಂಘ ಒೆಂದು ಬದಗಾದರ ಮತ ೊಿೆಂದು ಬದಗ ಪ ಟ್ಟಟಗ ಅೆಂಗಡಿ,

ಹಿಟ್ಟಟನ ಗಿರಣ್ಣ ಇದದವು.ಅವುಗಳ್ ದಾಟ್ಟ ಮುನನಡ ದರ , ಎಡಬದಗ ಕ ರ ಆರೆಂಭವಾಗುತ್ರಿತುಿ. ಬೃಹದಾಕಾರವಾದ ಆಲದ ಮರ, ಕ ಳ್ಗ ಕ ರ ಗ ಇಳಿಯಲು ಮೆಟ್ಟಟಲುಗಳಿದದವು. ಸಾಧಾರಣ್ವಾಗಿ ಅದು ಬ ೇಸಗ ಯ ಸಮಯವಾಗಿದುದ ಕ ರ ಯಲ ಿಕಾಲು ಭಾಗ ಮಾತಿ ನೇರಿದುದ, ನಡುನಡುವ , ಮೊಸಳ , ನೇರಾನ ಇತಾಾದ ಚಿತಿವಿಚಿತಿ ರೊಪಗಳ್ ಹ ಬುೆಂಡ ಗಳ್ು ನೇರಿನೆಂದ ಹ ೊರ ಚಾಚಿರುತ್ರಿದದವು. ಕ ರ ಸರಿಯಾಗಿ ಒೆಂದು ಮೆೈಲು ಉದದವಿದುದ , ಉದದಕೊಕ ಬಸುಿಗಳ್ು ಓಡಾಡುವ ಏರಿಯಿದುದ, ಒೆಂದು ಮೆೈಲಯಾಚ ಗ ಕ ೊೇಡಿಯಿತುಿ. ಮುೆಂದನ ಪುಟ್ ನ ೊೇಡಿ …

ಅನುಭವ್ ದ ವ್ವತಿ್ತ ಮರ ಲ ೇಖಕರು:

ನಾಗಶ ೈಲ ಕುಮಾರ್

ಪುಟ - 17

ರಸ ಿಯ ಮತ ೊೆಿಂದು ಭಾಗ ವಿಶಾಲವಾದ ಅರಳಿೇಮರ ಮತು ಿಅಶ್ವತಾಕಟ್ ಟಯಿೆಂದ ಪಾಿರೆಂಭವಾಗಿ, ಅಡಿಕ ಮತು ಿತ ೆಂಗಿನ ತ ೊೇಟ್ಗಳ್ು, ನೆಂತರ ಕಣ್ುಣಕಾಣ್ುವರ್ುಟ ಉದದಕೊಕ ಕಬ್ಬುನ ಗದ ದಗಳಿೆಂದ ಕೆಂಗ ೊಳಿಸುತ್ರಿತುಿ. ರಸ ಿಯಿೆಂದ ಹತುಿ ಹದನ ೈದು ಅಡಿ ಕ ಳ್ಗಿರುತ್ರಿದದ ತ ೊೇಟ್, ಗದ ದಗಳಿಗ ಬ ೇಲಯೆಂತ ಇತುಿ ಈಚಲ ಮರಗಳ್ ಸಾಲು.

ಅಲಿನ ಸೆಂಜ ಯ ವಾತಾವರಣ್ವ ೇ ಒೆಂದು ರಿೇತ್ರಯ ಮುದ ಕ ೊಡುತ್ರಿತುಿ. ಹಳಿಳಯ ಮನ ಗಳ್ ಚಿಮಣ್ಣಗಳಿೆಂದ ಹ ೊಗ ತನ ೊನಡನ ವಿಧವಿಧವಾದ ಮಸಾಲ ಗಳ್ ಕೆಂಪನುನ ಹ ೊತುಿತೆಂದು ಎಲ ಿಡ ಗೊ ಪಸರಿಸಿತು.ಿ ದೊರದಲ ಿಲ ೊಿೇ ಕ ೇಳ್ುತ್ರಿದದ ತಮಟ್ ಗಳ್ ಸದುದ, ಅರಳಿೇಮರದ ಎಲ ಗಳ್ು ಗಾಳಿಗ ತೊರಾಡಿದಾಗ ಸಾವಿರಾರು ಗ ಜ ಗೆಳ್ು ಉಲದೆಂತ ಕ ೇಳ್ುತ್ರಿತು,ಿ ಕ ರ ಯ ನೇರು ಅಲ ಅಲ ಯಾಗಿ ಬೆಂದು ಏರಿಯ ಕಲುಿಗಳಿಗ ಬೆಂದು ಅಪೂಳಿಸಿ, ನ ೊರ ನ ೊರ ಯಾಗಿ ಹಿೆಂದರುಗುವ ಮೊರ ಲ ಲಾಲ ಹಾಡಿದೆಂತ್ರತು.ಿ ಹಳಿಳಯೆಂದರ ಹಿೇಗಿರಬ ೇಕ ನುನವ ಆ ಸ ೊಬಗಿನ ವಾತಾವರಣ್ವನುನ ತನಮಯನಾಗಿ ಅನುಭವಿಸುತಿ ನನಗ ೇ ತ್ರಳಿಯದೆಂತ ಸುಮಾರು ದೊರ ಬೆಂದುಬ್ಬಟ್ಟಟದ ದ.

"ಟ್ಟಿಣ್ ಟ್ಟಿಣ್, ಟ್ಟಿಣ್ ಟ್ಟಿಣ್", ಪ ೇಟ್ ಕಡ ಯಿೆಂದ ಸ ೈಕಲ್ ಮೆೇಲ ಬರುತ್ರಿದದ ಅೆಂಗಡಿ ಮನ ಯ ಲ ೊೇಕ ೇಶ್, "ಹಲ ೊೇ, ಹ ಆರ್ ಯೊ?

ಯಾವಾಗ್ ಬೆಂದಿ ಊರಿೆಂದ " ಎೆಂದು ಬ ಲ್ ಹ ೊಡ ಯುತಾಿ ಕ ೇಳಿದಾಗಲ ೇ ನನಗ ಬ ೇರ ಯ ಕಡ ಗಮನ ಹರಿದದುದ. ನಾನು ಉತರಿಿಸುವ ಮುೆಂಚ ಯೇ ಅವರು ಎಷ ೊಟೇ ದೊರ ಹ ೊೇಗಿಯೊ ಆಗಿತುಿ.

ಆಗಲ ೇ ಸೊಯಷ ಮುಳ್ುಗುತ್ರದಿದ, ಊರಿೆಂದಾಚ ಗ ಸಾಕರ್ುಟ ದೊರ ಬೆಂದು ರಸ ಿ ನಜಷನವಾಗಿತುಿ. ಆಗ ೊಮೆಮ ಈಗ ೊಮೆಮ ಸ ೈಕಲ್ ಮೆೇಲ ಪ ೇಟ್ ಯಿೆಂದ ಹಿೆಂದರುಗುವವರ ಹ ೊರತಾಗಿ ಮತಾಾರ ಓಡಾಟ್ವೂ ಇರಲಲ.ಿ ಇನೊನ ಎರ್ುಟ ದೊರ ಹ ೊೇಗಬಹುದ ೆಂದು ಮುೆಂದ ನ ೊೇಡಿದ ,

ಎದುರಿಗ ೇ ದುತ ಿೆಂದು ಮುಗಿಲ ಸಿೇಳಿ ನೆಂತ್ರತುಿ ದ ವವತ್ರ ಿಮರ. ಅರ್ುಟ ಹ ೊತೊಿ ಇದದ ಸುೆಂದರ ಲ ೊೇಕವ ಲಿ ಮಾಯವಾಗಿ, ಛ ೇ, ಇರ್ುಟ ದೊರ ಯಾಕಾದುಿ ಬೆಂದ ನ ೊೇ ಎೆಂದುಕ ೊಳ್ುಳತ ಿಊರಿನ ಕಡ ಗ

ತ್ರರುಗಿದ . ಈಗ ಅಕಕಪಕಕ ನ ೊೇಡಲೊ ಭಯವಾಗತ ೊಡಗಿತುಿ. ಊರ ಆೆಂಜನ ೇಯನಗ ನಮಸಾಕರ ಮಾಡಿ ಧ ೈಯಷ ಕ ೊಡು ಅೆಂತ ಕ ೇಳ ೂಕೆಂಡಿದುದ ಏನೊ ಪಿಯೇಜನವಾಗಿರಲಲ.ಿ ಓಡ ೊಡುತಿಲ ೇ ಊರಿನ ಹತ್ರಿರ ಬೆಂದ . ನೆಂತರ ಯಾರಾದರೊ ನ ೊೇಡಿ ಹ ದರಿಕ ೊೆಂಡು ಬೆಂದ ನ ೆಂದು ತ್ರಳಿದರ ಮಯಾಷದ ಹ ೊೇಗುತಿದ ೆಂದು ಬಹಳ್ ಧ ೈಯಷಶಾಲಯೆಂತ ಮನ ಗ ನಡ ದ .

**********

ಸರಸರನ ಮಾವಿನ ಮರ ಹತ್ರದಿದ ಖದರ. ಆ ಮರದ ಕ ೊೆಂಬ ಗಳ್ ಬಣ್ಣ ಮತುಿ ಅದ ೇ ರಿೇತ್ರಯಲಿ ಕಡಿಡಕಡಿಡಯಾಗಿ ಇದದನಾದದರಿೆಂದ ಅವನು ಎಲಿದಾದನ ೆಂದು ತ್ರಳಿಯುವುದ ೇ ಕರ್ಟವಾಗಿತುಿ. ಒಟ್ಟಟನಲಿ ಮೆೇಲ ಹತ್ರಿ ಮಾವಿನ ಕಾಯಿಗಳ್ನುನ ಕ್ಲತು ಿಕ್ಲತು ಿಕ ಳ್ಗ ಎಸ ಯುತ್ರದಿದ, ಅದ ೇ ನಮಗ ಮುಖಾವಾಗಿತು.ಿ ಆರು ಜನರಿದದ ನಮಮ ಗುೆಂಪು ಒೆಂದ ೊೆಂದು ಕಡ ಒಬ ೊುಬುರೆಂತ ನೆಂತು ಅವನು ಎಸ ಯುತ್ರಿದದ ಕಾಯಿಗಳ್ನುನ ಆರಿಸಿ ಗ ೊೇಣ್ಣಚಿೇಲಕ ಕ ತುೆಂಬುತ್ರದಿ ದವು. ಚಿೇಲ ಭತ್ರಷಯಾದ ಕೊಡಲ ೇ ಸಾಕು ಬಾ ಎೆಂದು ಕ ಳ್ಗ ಇಳಿಯಲು ಹ ೇಳಿದ ವು. ಒೆಂದರ್ುಟ ಕಾಯಿಗಳ್ನುನ ನಮಗ ಕ ೊಟ್ುಟ ಉಳಿದದದನುನ ಅವುನ ಹ ೊತುಿಕ ೊೆಂಡು ಹ ೊರಟ್.

ಖದರ ಹ ೊೇದ ನೆಂತರ ಅಲಿಲ ಿಬಚಿಿಟ್ಟಟದದ ಕಾಯಿಗಳ್ನುನ ಹುಡುಕ್ಲ ತ ಗ ದು, ಕಾಲುವ ಯ ನೇರಿನಲಿ ತ ೊಳ ದು, ಹುಳಿಗ ೊಡಾಡಗಿದದ ಕಾಯಿಗಳ್ನುನ ಚಪೂರಿಸಿ ತ್ರನುನತಾಿ ತಣ್ಣನ ಯ ನೇರಿನ ಕಾಲುವ ಯಲಿಯೇ ನಡ ದ ವು. ನಮಮ ಮುೆಂದನ ಗುರಿ ಕಬ್ಬುನ ತ ೊೇಟ್. ತಾತನದ ೇ ತ ೊೇಟ್ವಾದದರಿೆಂದ ಯಾವ ಮುಲಾಜೊ ಇಲಿದ ಒಬ ೊುಬುರೊ ತಮಗ ಬ ೇಕಾದರ್ುಟ ಕಬ್ಬುನ ಜಲ ಗಿಳ್ನುನ ಮುರಿದುಕ ೊೆಂಡು ತ್ರನುನತಾಿ ಏರಿಯ ಮೆೇಲಕ ಕ ಬೆಂದ ವು. ಆಗಲ ೇ ಕ ರ ಯ ಅದಷದರ್ುಟ ದೊರ ಬೆಂದುಬ್ಬಟ್ಟಟದ ದವು.

ಆಗಲ ೇ ಕಣ್ಣಣಗ ದುತ ೆಿಂದು ಬ್ಬತು ಿಆ ದ ವವತ್ರಿಮರ. ಮುೆಂದನ ಪುಟ್ ನ ೊೇಡಿ …

ಚಿತರಕಾರರು: ಶ್ರೀ ಗಣ ೀಶ್

ಪುಟ - 18

ಯಾರಿಗೊ ಅರಿವಾಗದೆಂತ ಮೆತಗಿ ಗುೆಂಪ್ನಲಿ ಮತ ೊಿೆಂದು ತುದಗ ಬೆಂದುಬ್ಬಟ್ ಟ. ದ ವವತ್ರಮಿರ ನನನ ಕಡ ಗ ಇರದೆಂತ . ನನನ ಕಣ್ಣಣಗ

ಕಾಣ್ದೆಂತ . ಎಲಿರೊ ನನನೆಂತ ಯೇ ಇರಬ ೇಕಲಿ! ನಮಮ ಗುೆಂಪ್ನಲ ಿಹ ೊಸಬ ಬಳ ೇಪ ೇಟ್ ಯ ಸಿೇನ, ಅವನಗ ಆ ಮರವನುನ ತ ೊೇರಿಸುತಾಿ ಪಿಕಾಶ್ನ ಹ ೇಳಿದ, " ನ ೊೇಡಮಮ ನಾನು

ಯಾವಾಗು ಿನನನ ಹತಿ ಹ ೇಳಿಿತ್ರಷದನಲ,ಿ ನಮೊಮರಲಿ ದ ವವದುದ ಒೆಂದು ಮರ ಇದ ಅೆಂತ, ಅದ ೇನ ಇದು, ದ ವವತ್ರ ಿಮರ". ಎಲಿ ಮರಗಳ್ ನಡುವ ಒಬುೆಂಟ್ಟಯೆಂತ ನೆಂತ್ರದದ ಆ ಮರವನುನ ತ ೊೇರಿಸುತಾಿ.

"ಎಲ ೊಿೇ ಇದ ಅತ್ರಿ ಮರ. ಬರಿ ಯಾವದೇ ಒೆಂದು ಅಧಷೆಂಬಧಷ ಸುಟ್ಟಟರ ೊೇ ಮರ ಇದ ಅಷ ಟ, ನಾನು ಮೊದಲ ನ ಸಲ ಬತ್ರಷರ ೊೇದು ಅೆಂತ ಓಳ್ು ಬ್ಬಡ ುೇಡ", ಸಿೇನ ನುಡಿದ.

"ಹ ದ ೇಳ್ು ನೇನು ಬತ್ರೇಷಯಾೆಂತ ದ ವವ ರ ೇಷ ಮ ಸಿೇರ ಉಟ್ ೊಕೆಂಡು ಮುಖಕ ಕಲಾಿ ಪ ಡುಿ ಹಾಕ ೊಕೆಂಡು ನೆಂತ್ರಬ ೇಷಕ್ಲತ ಿೇನ ೊ?",

ಪಿಕಾಶ್ನ ಹ ೇಳಿದ. ಅವನ ತಮಮ ವ ೆಂಕಟ್ ೇಶ್ " ನ ೊೇಡಿದ ಿ ಅನನಸ ೊೇದಲವ ನೆಂಗ ಅದು ದ ವವ ಇದದ ಹಾಗಿದ ಅೆಂತ. ಅದಿ ಮುಖ ಇರ ೊೇ ಜಾಗಾನ

ಸರಿಯಾಗಿ ನ ೊೇಡು. ಕಣ್ುಣ, ನಾಲಗ ಎಲಾಿ ಈಚ ಚಾಚಿರ ೊೇದು ಗ ೊತಾಿಗುತ ಿ" ಎೆಂದು ಒಗರೆಣ ಹಾಕ್ಲದ. ಸಿೇನೆಂಗ ಏನು ಗ ೊತಾಿಯಿತ ೊೇ ಇಲ ೊವೇ ನೆಂಗೆಂತು ನಡುಕ ಶ್ುರುವಾಗಿತುಿ. ಸುಮೆನ ಇರಬಾದ ಷ ಇವರುಗಳ್ು ಎೆಂದು

ಬ ೈದುಕ ೊಳ್ಳತ ೊಡಗಿದ . ಸಿೇನ ಮುೆಂದುವರ ಸಿದ " ಇದು ಹ ಸರಿಗ ಮಾತಿ ದ ವವತ್ರಿ ಮರಾನ ೊೇ ಅಥಾವ ದ ವವದ ಚ ೇಷ ಟೇನೊ ಮಾಡುತ?ಿ".

" ಇವನಾಾಕ ೊೇ ನಮಾಮತನನ ನೆಂಬಲಿ ಅನುಿತ ಿ ಕಾಣ ೊಿೇ, ಹ ೊೇದವರ್ಷ ನೇನು ಇದ ೇ ಟ್ ೈಮನಲ ಿಇಲಿಗ ಬೆಂದದ ಿ ನೆಂಗ ೇನ ಗ ೊತಾಿಗಿರ ೊೇದು, ಅಲ ವೇನ ೊಿೇ?", ಎೆಂದು ಹ ೇಳ್ುತಾಿ ಪಿಕಾಶ್ನ ಎಲರಿ ಮುಖ ನ ೊೇಡಿದ.

ಹ ದು ಹ ದು ಎನುನತಾಿ ಎಲಿರೊ ಗ ೊೇಣಾಡಿಸಿದ ವು. " ಸರಿ, ಹ ೊೇದವರ್ಷ ಏನಾಯು ಿಅದಾದುಿ ಹ ೇಳ್ು", ಸಿೇನ ಕ ೇಳಿದ. "ಊರಿೆಂದ ಪ ೇಟ್ ಕಡ ಗ ಹ ೊೇಗಾ ಿಇದ್ದದ ಸಿೇಮೆ ಎಣ ಣ ಗಾಡಿ, ಅೆಂದ ಿ ಅದ ೇ ನಮಮ ವಿಜಯಲಕ್ಷಿಿ ಮೊೇಟ್ಾರ್ ಸವಿೇಷಸು (ಆ ಗಾಡಿ

ವಿಪರಿೇತ ಹ ೊಗ ಉಗುಳಿಕ ೊೆಂಡು ಹ ೊೇಗುತ್ರದಿುದದರಿೆಂದ ಆ ಬಸಿನುನ ಸಿೇಮೆ ಎಣ ಣಯಲ ಿಓಡಿಸುತಾಿರ ೆಂದು ನಮಮ ಊಹ ) ಈ ಮರದ ಹತ್ರಿರ ಬೆಂದ ತಕ್ಷಣ್ ಎಡಕ ಕ ಹ ೊರಳಿಕ ೊೆಂಡು ಕ ರ ಒಳ್ಕ ಕ ಬ್ಬದ ೊದೇಗಿತುಿ".

"ಆ ಬಸುಿ ಕ ರ ಗ ಬ್ಬೇಳ ೂೇದಕುಕ, ಈ ಮರಕೊಕ ಏನು ಸೆಂಬೆಂಧ?".

"ಅಲ ಿ ಇರ ೊೇದು ನ ೊೇಡು, ಆ ಬಸಿಲಿ ಸುಮಾರು ಜನ ಇದಿೆಂತ . ಎಲಾಿ ನೇರಲಿ ಮುಳ ೂ ೆೇಗಿದಾದರ . ಡ ೈವರ್ ಮಾತಿ ಬದುಕ್ಲದದ. ಅವನನನ ನೇರಿೆಂದ ಈಚ ತ ಗ ದ ೊೇರ ಹತಿ ಅ ಮರಾನ ಮತ ಿ ಕ ರ ೇನ ತ ೊೇರಿಸಿ ಏನ ೊೇ ಹ ೇಳಿದನೆಂತ . ಆ ಮೆೇಲ ಗ ೊತಾಿಯು ಿಆ ಮರದ ಕಡ ಯಿೆಂದ ಯಾರ ೊೇ ಬಸಿನನ ಬಲವಾಗಿ ಕ ರ ಕಡ ಗ ದಬ್ಬುದ ಹಾಗಾಯುಿ ಅೆಂತ ಅವನು ಹ ೇಳಿದುದ".

" ಓಹ ೊೇ, ಯಾವದೇ ಪ ೈಲಾವನ್ ದ ವಾವನ ಇಬ ೇಷಕು", ಸಿೇನ ಇನೊನ ನೆಂಬ್ಬರಲಲಿ. ಈಗ ಪಿಕಾಶ್ನ ತಮಮ ವಿಜಯನ ಸರದ. "ಅಷ ಟಲಿ ಯಾಕಮಮ, ನೆಂಗ ನಮಮ ಭಾಗತ ಿಗ ೊತುಿ ತಾನ " "ಯಾವ ಭಾಗತ ಿಹ ೇಳ್ು?"

"ಅದ ೇ ಕಣ್ಮಮ ಬ ೇಗೊರಿನ ಭಾಗತ ಿ", "ಓ ಅದ ನಮಮ ಶ ೇಷಾಮವನ ಹ ೇೆಂಡಿಿನಾ?" ಈಗ ಸಿೇನನಗ ಕುತೊಹಲ ಆರೆಂಭವಾಗಿತು,ಿ "ಅವಗ ೇಷನಾಯುಿ, ಚ ನಾನಗ ೇ ಇದಾದರಲ,ಿ

ಯಾವಾಗೊಿ ನ ೊೇಡಾಿನ ೇ ಇತ್ರೇಷವಲಿ". ಪಿಕಾಶ್ನ ಗೆಂಭಿೇರವಾಗಿ "ಪೂತ್ರಷ ಹ ೇಳ ೂೇ ತನಕ ಸವಲೂ ತಡ ೊಕೇತ್ರೇಯಾ?, ಅವರಿಗ ೇನಾದುಿ ಆಯು ಿಅೆಂತ ನಾನ ೇನಾದೊಿ ಹ ೇಳಿದನ?".

" ಮತ ಿಏನು ವಿರ್ಯ ಸರಿಯಾಗಿ ಹ ೇಳ್ು", ಸಿೇನನ ಕುತೊಹಲ ಹ ಚಾಿಗುತ್ರಿತುಿ. " ನಮಮ ಭಾಗತ ಿ ಶ ೇರ್ಮಾವನನ ಮದ ವ ಆಗಕ ಕ ಮುೆಂಚ ಒೆಂದು ಗೆಂಡು ಗ ೊತಾಿಗಿತಿೆಂತ , ಆ ಮನುರ್ಾ ಇದ ೇ ಊರಲಿ ಮೆೇಷಾರಗಿದಿೆಂತ .

ಅವರ ಮನ ಇದದದುದ ಪ ೇಟ್ ನಲಿ. ಸ ೈಕಲ್ ನಲಿ ಹ ೊೇಗಿ ಬೆಂದು ಮಾಡ ೊೇರು. ಭಾಗತ ಿ ಜ ೊತ ಮದ ವ ಗ ೊತಾಿಗಿ, ಮದುವ ಗ ಇನ ೊನೆಂದು ಹದನ ೈದು ದನ ಇರ ೊೇವಾಗ ಆಗಿದುದ ಇದು. ಅವತುಿ ಸ ೈಕಲ್ ಕ ಟ್ ೊಟೇಗಿತೆಿಂತ . ಕ ಲಸ ಬ ೇರ ಜಾಸಿಿ ಇದುದ ಸೊಕಲ್ ಮುಗಿಸಿ ಹ ೊರಡ ೊೇ ಹ ೊತ ೆ,

ಪ ೇಟ್ ಗ ಹ ೊೇಗ ೊೇ ಕಡ ೇ ಬಸುಿ ಕೊಡ ಹ ೊರಟ್ು ಹ ೊೇಗಿತಿೆಂತ . ಮುೆಂದನ ಪುಟ್ ನ ೊೇಡಿ …

ಪುಟ - 19

ಸರಿ ಇನ ನೇನು ಮಾಡ ೊೇದು ಅೆಂತ ನಡ ೊಕೆಂಡ ೇ ಹ ೊರಟ್ಟದಾದರ . ಕ ರ ಅಧಷ ದೊರ ದಾಟ್ಟ ಈ ಮರದ ಹತ್ರಿರ ಬರುತ್ರಿದದ ಹಾಗ ೇ ಹಿೆಂದ ಝಲ್ ಝಲ್ ಎೆಂದು ಗ ಜ ೆಸದುದ ಕ ೇಳಿಸಿತೆಂತ . ಏನ ೊೇ ಯೇಚನ ಯಲಿ ನಡ ಯುತ್ರಿದದ ಅವರು ಯಾರ ೊೇ ತ ೊೇಟ್ದಲಿ ಕ ಲಸ ಮುಗಿಸಿ ಮನ ಗ ಹ ೊೇಗುತ್ರಿರುವ ಹ ೆಂಗಸಿರಬಹುದ ೆಂದು ಅತಿ ಕಡ ಗಮನ ಕ ೊಟ್ಟಟಲಿ. ಆದರ ಗ ಜ ೆಯ ಸದುದ ತ್ರೇರ ಹತ್ರರಿದಲಿಯೇ ಕ ೇಳಿಬರತ ೊಡಗಿದಾಗ ಕುತೊಹಲದೆಂದ ಹಿೆಂದಕ ಕ ತ್ರರುಗಿದಾದರ . ಯಾರ ೊೇ ಹ ೆಂಗಸು ಸರಸರನ ನಡ ಯುತಾಿ ಇವರನುನ ದಾಟ್ಟ ಹ ೊೇದೆಂತಾಗಿದ . ಮೆೈಗ ಬ್ಬಸಿಯಾದ ಗಾಳಿ ತಾಕ್ಲತ ೆಂದು ಕ ೊೆಂಡರ ಆ ಹ ೆಂಗಸು ಉಟ್ಟಟದದ ಸಿೇರ ಯ ಸ ರಗು, ಇವರ ಒೆಂದು ಪಕಕವನುನ ಸವರಿಕ ೊೆಂಡು ಹ ೊೇಗಿದ . ಮಿರಮಿರ ಮಿನುಗುವ ಜರತಾರಿ ಸಿೇರ ಯುಟ್ುಟ, ಮುಡಿಯ ತುೆಂಬ ಘಮೆಮನುನವ ಮಲಿಗ ಮುಡಿದದದ ಆ ಹ ಣ್ುಣ ಘಲ್ ಘಲ್ ಸದುದಮಾಡುತಾಿ ಇವರನುನ ದಾಟ್ಟಹ ೊೇದಳ್ೆಂತ ".

ಪಿಕಾಶ್ನಯ ಮಾತನುನ ಕ ೇಳ್ುತಾಿ ಎಲಿರೊ ತೊಬ್ಬನ ಕಟ್ ಟಯ ಮೆೇಲ ಕುಳಿತು ಬ್ಬಟ್ಟಟದ ದವು. “ಕಬುು ತ್ರೆಂದದುದ ಕ ೈಯಲಾಿ ಅೆಂಟ್ು, ನಡಿೇರ ೊ ಕಾಲ ವೇಲ ಕ ೈ ತ ೊಳ್ಕ ೊೆಂಡು ಬರ ೊೇಣ್". ವ ೆಂಕಟ್ ೇಶ್ನ ಮಾತ್ರಗ ಎಲರಿೊ ಸರಿ

ಎನುನತಾಿ ಕಾಲುವ ಗ ಇಳಿದ ವು. ಮತ ಿ ಮೆೇಲ ಬರುತ್ರಿದದೆಂತ ಯೇ ಸಿೇನ " ಆಮೆೇಲ ೇನಾಯಿೇ ಪಿಕಾಶ್ನ" ಎೆಂದ. "ಆ ಹ ಣ್ುಣ ಯಾರು ನ ೊೇಡಣಾೆಂದ ಿ ಇವರಿಗ ಮುಖ್ಾನೊ ಕಾಣ್ಣಿಲ,ಿ ಒಳ ಳ ಬುಲ ಟ್ ತರ ಇವರ ಪಕಕದಲ ಿ ಸುೆಂಯ್..... ಅೆಂತ

ಹ ೊೇಗಿದಾದಳ . ಮನುರ್ಾರು ಯಾರೊ ಅರ್ುಟ ಜ ೊೇರಾಗಿ ನಡಾಕ ಕ ಸಾಧಾಾನ ಇಲಿ ಬ್ಬಡು. ಆಮೆೇಲ ಇವರಿಗ ಮೆೈಮೆೇಲ ಜ್ಞಾನಾನ ಇಲ ದ ಅದು ಹ ೇಗ ೊೇ ಮನ ಗ ಹ ೊೇಗಿ ಸ ೇಕ ೊಷೆಂಡಿದಾದರ . ಮನ ಯೇರ ಲ ಿಏನಾಯುಿ ಅೆಂತ ಕ ೇಳಿದದಕ ಕ, ಮಾತ ೇ ಇಲಿ., ಆ ಹ ಣ್ಣಣನ ಸಿೇರ ಸ ರಗು ಸ ೊೇಕ್ಲದ ಜಾಗ ಅರ್ಟಗಲಕೊಕ ಬರ ಇಟ್ಟೆಂತ ಕ ೆಂಪಗಾಗಿತೆಿಂತ . ಕೊಡಲ ೇ ಚಳಿ ಜವರ ಬೆಂದು ಮಲಗಿದವರು, “ಮೊೇಹಿನ, ಘಲ್ ಘಲ್, ಮಲಿಗ ಘಮಘಮ”

ಎೆಂದ ಲಾಿ ಕನವರಿಸಿಕ ೊೆಂಡು, ಹಾಸಿಗ ಹಿಡಿದ ೇ ಬ್ಬಟ್ಟರೆಂತ ". ಪಿಕಾಶ್ನ ಮಾತು ನಲಿಸಿದ. " ಆಮೆೇಲ ” ಸಿೇನನಗ ಕುತೊಹಲ ತಡ ಯಲಾಗುತ್ರರಿಲಲ.ಿ “ಆಮೆೇಲ ಅವರಿಗ ಹಾಗ ಆಗಿದದರಿೆಂದ, ಭಾಗತ ಿ ತೆಂದ ಆ ಗೆಂಡು ಬ ೇಡ ಅೆಂತ ಹ ೇಳಿ ಬ ೇರ ಗೆಂಡನುನ ಹುಡುಕ್ಲ ಮದುವ

ಮಾಡಿದರೆಂತ . ಆ ಮನುರ್ಾೆಂಗ ಆಮೆೇಲ ಏನಾಯುಿ ಅನ ೊನೇದು ಗ ೊತ್ರಿಲ”ಿ.

ಆ ವ ೇಳ ಗ ಸೆಂಪೂಣ್ಷವಾಗಿ ಕತಲಿಾದದರಿೆಂದ ಮನ ಯಕಡ ಹಿೆಂದರುಗಿದ ವು. ********** ಮತ ಿ ಮಾರನ ಯ ದನ ಸೆಂಜ ಕ ರ ಏರಿಯ ಮೆೇಲ ನಮಮ ವಾಕ್ಲೆಂಗ್ ನಡ ದತು.ಿ ಇೆಂದು ಪ ೇಟ್ ಯಿೆಂದ ಬೆಂದ ರಾಮಣ್ಣನ

ಸ ೇಪಷಡ ಯಾಗಿತು ಿನಮಮ ಗುೆಂಪ್ನಲಿ ಅವನ ೇ ಹಿರಿಯ. ಸವಲೂ ಹಿರಿಯರಾಗಿದದ ಹುಡುಗರಿಗ ಲಾಿ ಅದ ೇನ ೊೇ ದ ವವತ್ರಿಮರದ ವಿರ್ಯ ಮಾತನಾಡಬ ೇಕ ೆಂಬ ತವಕ. ಬ ೇರ ಯವರಿಗಿೆಂತ ತನಗ ೇ

ಹ ಚುಿ ತ್ರಳಿದದ ಯೆಂದು ತ ೊೇರಿಸಿಕ ೊಳ್ಳಲು ಹ ಮೆಮ. ರಾಮಣ್ಣ ಅದರ ಕಥ ಗಳ್ನುನ ಹ ೇಳ್ುವುದರಲಿ ಪಿಕಾಶ್ನಗಿೆಂತಲೊ ಒೆಂದು ಕ ೈ ಮೆೇಲ . ಆ ಸೆಂಜ ಕೊಡ ಯಥಾಪಿಕಾರ ಕಬುನುನ ಸವಿಯುತಾಿ ನಡ ದದ ದವು. "ಲ ೊೇ ಸಿೇನ, ಈ ಮರದಲಿ ಕ ೊಳಿಳದ ವವ ಇದ ಗ ೊತ ಿೇನ ೊೇ ನೆಂಗ ", ರಾಮಣ್ಣ ಆರೆಂಭಿಸಿದದ. "ಆೆಂ ಕ ೊಳಿಳದ ವಾವನಾ?, ಮೊೇಹಿನ ಇದ ಅೆಂದದದ ಪಿಕಾಶ್ನ ನನ ನ". ಸಿೇನ ಮೆಟ್ಟಟಬ್ಬದದದದ. "ಈ ಮರಾನಾ ನೇನು, ಅೆಂತ್ರೆಂತದುದ ಅೆಂದ ೊಕೇಬ ೇಡ. ಅದು ಯಾವ ತರ ದ ವಾವನ ಬ ೇಕಾದುಿ ಕಳಿಸುತ ಿ. ಮೊೇಹಿನ ಅದೊಿ ಇಲಷ,

ಕ ೊಳಿಳದ ವಾವನಾದೊಿ ಆಗಿಿ ಎಲಾಿ ಇದ ಇಲ.ಿ ಒೆಂದಿಲ ಬಾವಿಮನ ಕ ೆಂಚಪೂ ಇನೊನ ಬ ಳ್ಕು ಹರಿಯಕ ಕ ಮುೆಂಚ ೇನ ಕ ರ ಆಚ ಗಿರ ೊೇ ಹಳಿಳ ಒೆಂದಕ ಕ ನಡ ೊಕೆಂಡು ಹ ೊೇಗಿಿದನೆಂತ . ಆವಾಗ ಅಲ ೊನೇಡು ಆ ಬಾಯಿ ಬ್ಬಟ್ ೊಕೆಂಡಿರ ೊೇ ತರದ ಕ ೊೆಂಬ ಇದ ಯಲಿ....”

ಎಲಿರೊ ತಲ ಮೆೇಲ ತ್ರಿ ಬಾಯಾುಯಿ ಬ್ಬಟ್ ೊಕೆಂಡು ಅವನು ಹ ೇಳಿಿದದ ಕ ೊೆಂಬ ೇನ ಹುಡುಕ್ಲದ ವು. "ಆ ಬಾಯಿೆಂದ ಮೊರು ಕ ೊಳಿಳದ ವವಗಳ್ು ಈಚ ಬೆಂದು, ಒೆಂದ ೊೆಂದೊನೊ ಒೆಂದ ೊೆಂದು ದಕ್ಲಕನಲಿ ಹ ೊೇದವೆಂತ . ಮಾರನ ಯ ದನ

ನ ೊೇಡಿದರ ಒೆಂದು ಬಣ್ವ , ಒೆಂದು ಕ ೊಟ್ಟಟಗ , ಒೆಂದು ಮನ ಹಿೇಗ ಮೊರೊ ಕಡ ಬ ೆಂಕ್ಲ. ಕ ೆಂಚಪೂ ತಾನು ಕೆಂಡದದನುನ ಹ ೇಳಿದ ಮೆೇಲ ಎಲಾಗೊಷ ಗ ೊತಾಿಯುಿ ಇದು ದ ವವತ್ರ ಿಮರದ ದ ಕ ಲಾಿೆಂತ".

ಎಲಿರೊ ತನನ ಮಾತನಲ ೇಿ ಮುಳ್ುಗಿ ಹ ೊೇಗಿದಾದರ ಅೆಂತ ರಾಮಣ್ಣೆಂಗ ಗ ೊತಾಿಯುಿ. ಯಾಕ ೇೆಂದ ಿ ಇನೊನ ಏನಾದುಿ ಹ ೇಳಾಿನ ೇನ ೊೇ ಅೆಂತ ಎಲೊಿ ಕಾಯಿಿದುಿ.

ಮುೆಂದನ ಪುಟ್ ನ ೊೇಡಿ …

ಪುಟ - 20

"ಮತ್ರಿನ ೊನೆಂದು ಸಲ ಏನಾಯಿೆಂತ ಅೆಂದ ಿ, ಅದ ಆ ಚಿನನಬ ಳಿಳ ಬ ಟ್ಟಪೂಇದಾದನಲ,ಿ ಪ ೇಟ್ ಗ ಹ ೊೇಗಿದ ೊದೇನು ರಾತ್ರಿ ಸ ೈಕಲ್ ಮೆೇಲ ವಾಪಸ್ ಬತ್ರಷದದ. ಹ ೆಂಡಿಿ ಬಸುರಿ ಅೆಂತ ಇರ ೊೇಬರ ೊೇ ಸಿಹಿ ತ್ರೆಂಡಿಗಳ್ನ ನಲಾಿ ಕಟ್ುಟಸ ೊಕೆಂಡು ತತ್ರಷದದ. ಈ ಅತ್ರಿ ಮರದ ಹತಿ ಬೆಂದಾಗ ಯಾರ ೊೇ ಹಿೆಂದ ಯಿೆಂದ ಸ ೈಕಲ್ ನ ಹಿಡಿದು ಎಳ ದ ಹಾಗಾಯುಿ.

"ಯಾರೊ ಅೆಂತ ಹಿೆಂದ ತ್ರರುಗಿನ ೊೇಡಿದ್ದ, ಕತಿಲಿ ಯಾರ ೊೇ ಹುಡುಗ ನೆಂತ್ರದದ ಹಾಗಿತುಿ. "ಎಲಿಗ ಹ ೊೇಗ ುೇಕಪೂ" ಅೆಂತ ಕ ೇಳಿದ. "ಇಲ ಿೇ ಸವಲೂ ದೊರ" ಅೆಂದ ಆ ಹುಡುಗ. ಸರಿ ಹತ್ರಸಿಿಕ ೊೆಂಡು ಸವಲೂ ಮುೆಂದ ಬೆಂದ ಮೆೇಲ ಬ ಟ್ಟಪೂನಗ ಯಾಕ ೊೇ ಅನುಮಾನ ಬೆಂತು. ಮಾತ್ರಲಿ ಕತ ಯಿಲ,ಿ ಸ ೈಕಲ್ ಮೆೇಲ

ಹಿೆಂದ ಯಾರ ೊೇ ಕೊತ್ರದಾದರ ಅನ ೊನೇ ತರ ಭಾರಾನೊ ಇಲಿ. ಇದ ೇನದು ಅೆಂತ ಹಿೆಂದ ತ್ರರುಗಿ ನ ೊೇಡಿದ ಿ ಯಾರೊ ಇಲ ವೇ ಇಲ.ಿ ಯಾಕ ೊೇ ಗಾಬ್ಬಿ ಆಯು,ಿ ಕ ಳ್ಗಿಳಿದು ಹಿೆಂದಕ ಕ ನ ೊೇಡಿದ ಿ, ಹುಡುಗಾನೊ ಇಲ ಿತ್ರೆಂಡಿ ಚಿೇಲಾನೊ ಇಲ.ಿ ಆ ಬ್ಬಳಿೇ ಚಿೇಲ ದ ವವತ್ರಿ ಮರದ ಕ ೊೆಂಬ ೇಲ ನ ೇತಾಡಿಿತಿೆಂತ .

ಎದ ೊನೇ ಬ್ಬದ ೊನೇ ಅೆಂತ ಸ ೈಕಲ್ ಹತ ೊಕೆಂಡು ಮನ ಗ ಬೆಂದು ಜವರ ಬೆಂದು ಮಲಗ ೊದೇನು, ಮತ ಿ ಮಾಮೊಲನ್ ತರ ಆಗಕ ಕ ವಷಾಷನ ೇ ಬ ೇಕಾಯಿೆಂತ ".

ಈ ಕಥ ನೆಂಗ ಹ ೊಸದು, ಇನೊನ ಎರ್ುಟ ಈ ತರ ಆಟ್ಗಳ್ನನ ಆಡಿದ ಯೇ ಈ ದ ವವ ಅೆಂದ ೊಕೆಂಡ . ಪಿಕಾಶ್ನ ಹ ೇಳಿದ "ಅದಕ ಕೇನಮಾಮ, ಸೆಂಜ ಆದ ೇಲ ಹ ೊರಗಡ ಹ ೊೇಗ ೊೇವಾಗ ಸಿಹಿತ್ರೆಂಡಿ ಎತ ೊಕೆಂಡು ಹ ೊೇಗಬಾದುಷ ಅನ ೊನೇದು.

ಅಕಸಾಮತ್ ತ ೊಗ ೊೆಂಡು ಹ ೊೇದೊಿನು ಅದರ ಮೆೇಲ ಮೆಣ್ಸಿನಕಾಯಿ ಇಟ್ ೊಕೆಂಡು ಹ ೊೇಗ ುೇಕೆಂತ ". ಈ ವಿರ್ಯಾನೊ ಗ ೊತ್ರಿರಲಲ,ಿ ಹ ೊಸದ ೊೆಂದು ತ್ರಳ ೂಕೆಂಡ ಹಾಗಾಯುಿ. ಸಧಾ ಅದಕ ಕ ಪರಿಹಾರಾನೊ ಗ ೊತಾಿಯಿಲಿ. ಇನುಮೆಂದ ಒೆಂದು

ಜ ೊೇಬಲಿ ಪಾಕಾನ್ ಪೊಪುೂ ಇಟ್ ೊಕೆಂಡ ಿ ಇನ ೊನೆಂದು ಜ ೊೇಬಲಿ ಮೆಣ್ಸಿನಕಾಯಿನೊ ಇಟ್ ೊಕೇಬ ೇಕು ಅೆಂತ ತ್ರೇಮಾಷನ ಮಾಡಿದ . ಈ ಕಥ ಗಳ್ನ ನಲಾಿ ಕ ೇಳಿ ರಾತ್ರಿ ಹ ೊತುಿ ಒೆಂಟ್ಟಯಾಗಿ ಮನ ಯಿೆಂದಾಚ ಬರಲು ಹ ದರಿಕ ಯಾಗುತ್ರಿತುಿ. ಊಟ್ವಾದ ನೆಂತರ ತಟ್ ಟ

ತ ೊಳ ಯಲು ಅೆಂಗಳ್ದಲದಿದ ಬಚಿಲಗ ಹ ೊೇಗಬ ೇಕ್ಲತುಿ. ಯಾರೊ ಇಲಿದದದರ ದಬಕ ಕೆಂದು ತಟ್ ಟಯನುನ ತ ೊಟ್ಟಟಯ ನೇರಿನಲ ಿಅದದ ಓಡಿ ಬೆಂದುಬ್ಬಡುತ್ರಿದ ದ. ಮನ ಯ ಸುತಮಿುತಿಲೊ ಮತ ೊಿೆಂದು ಅತ್ರ ಿಮರವೂ ಸ ೇರಿದೆಂತ ಸಾಕರ್ುಟ ದ ೊಡಡಮರಗಳಿದುದ, ರಾತ್ರಿಯ ಹ ೊತುಿ ಕತ ಿತ್ರಿ ಮೆೇಲ ನ ೊೇಡುತಿಲ ೇ ಇರಲಲಿ.

ಹಿೇಗ ದ ವವತ್ರಿ ಮರದ ಭಯದ ಬ ೇರು ನನನಲಿ ಆಳ್ವಾಗಿ ಇಳಿದುಬ್ಬಟ್ಟಟತುಿ. …

ಪುಟ - 21

ಈ ಸಂಚಿಕ ಯನುಿ ನಿಮಗಾಗ್ ತಂದವ್ರು – ಸುಗಮ ಕನಿಡ ಕ ಟ – ಸಿಡ್ನಿ, ಆಸ ರೀಲಿಯಾ

ವಿನಾಯಸ ಮತುಿ ಮುಖಯ ಸಂಪಾದಕರು – ಬದರಿ ತಾಯಮಗ ಂಡುಲ ~ ಸಂಕಲ್ನ – ವಿೀಣಾ ಸುದಶ್ುನ್, ರಾಜಲ್ಕ್ಷಿಿ ನಾರಾಯಣ

ಸಲ್ಹಾ ಸಮತ್ತ –ಕನಕಾಪುರ ನಾರಾಯಣ, ನಾಗ ೀಂದರ ಅನಂತಮ ತ್ತು

ಸೊಚನ : ಈ ಸೆಂಚಿಕ ಯಲಿ ಪಿಕಟ್ವಾಗಿರುವ ಎಲಿ ವಿರ್ಯಗಳ್ು ವಿವಿಧ ಲ ೇಖಕರ ಅನಸಿಕ ಗಳ್ು. ಯಾವುದ ೇ ಅನಾನುಕೊಲವಾದಲಿ “ಸುಗಮ ಕನನಡ ಕೊಟ್” ಅರ್ವಾ ಅದಕ ಕ ಸೆಂಬೆಂಧಿಸಿದ ವಾಕ್ಲಿಗಳ್ು ಜವಾಬಾದರರಲಿ. ಈ ಸೆಂಚಿಕ ಯಲಿ ಪಿಕಟ್ವಾದ ಎಲಿ ಸುದದ ಮಾಹಿತ್ರ, ಚಿತಿಗಳ್ ಹಕುಕಗಳ್ು ಸೂರ್ಟವಾಗಿ ಉಲ ಿೇಖಿಸಿರದದದರ ಅದು ಸುಗಮ ಕನನಡ ಕೊಟ್ಕ ಕ ಸ ೇರಿದ .

ಸೆಂಚಿಕ ಯಲಿ ಬಳ್ಸಿದ ಹಲವು ಚಿತಿಗಳ್ು ಅೆಂತಜಾಷಲದೆಂದ ಪಡ ದದುದ. ಅದರ ಎಲಿ ಹಕೊಕ ಅದರದರ ಕತೃಷಗಳಿಗ ಸ ೇರಿದುದ.

ನಿಮಗ್ದು ಗ ತ ಿ?

ಮನ ಯಲಿಲನ ದ್ದನನಿತಯದ ಧ ಳಿನಲಿಲ ಪರತ್ತಶ್ತ ೭೦% ರಷ್ುಟ ನಮಮದ ೀ ಚಮುದ ಕ ೀಶ್ಗಳಿರುತಿವ (ಉದುರುವ್ ಹಳ್ ಯ/ಸತಿ ಚಮು ಕ ೀಶ್ಗಳು)

ನಮಮ ದ ೀಹದಲಿಲರುವ್ ಕ ಂಪು ರಕಿಕಣದ ಆಯಸುಸ ಸುಮಾರು ೧೨೦ ದ್ದನಗಳು ಶ ೀಖಡ ೧% ಕಕಂತ ಕಡ್ನಮಯರುವ್ ರಕಿದ ಗುಂಪು ಏಬಿ ನ ಗ ಟ್ಟವ್

ದ ೀಹದ ಅತ್ತ ಚಿಕಕ ಮ ಳ್ ಕವಿಯಲಿಲದ ಒಂದಧು ಘಂಟ ಮಲ್ಗ್ ವಿಶಾರಂತ್ತ ತ ಗ ದುಕ ಳಿು ಎನುಿವ್ುದನುಿ ಕ ೀಳಿದ್ದಿೀರಲ್ಲವ ೀ. ಅದಕ ಕ ಈ

ವಿಷ್ಯ ನಂಟು ಹಾಕಬಹುದು - ನಾವ್ು ದ್ದನನಿತಯ ಕಣುು ಮಟ್ಟಕಸುವ್ುದನುಿ ಕ ಡ್ನಟಟರ , ಅದು ಸುಮಾರು ಅಧು ಘಂಟ ಯಾಗುತಿದ .

ಕಾಂಗರ ಹಾಗು ಎಮುಯ ಪಕ್ಷಿಯು ಹಂದಕ ಕ ನಡ್ ಯಲಾರದು. ಈ ಒಂದು ಗುಣದ್ದಂದ, ಆಸ ರೀಲಿಯಾ ದ ೀಶ್ವ್ು ಸದಾ ಮುನಿಡ್ ಯುತ್ತಿರಲ ಂದು ಅವ್ುಗಳನುಿ ರಾಷ್ರಲಾಂಛನದಲಿಲ ಸ ೀರಿಸಲಾಗ್ದ

ಸಾಮಾನಯವಾದ ಒಂದು ಫುಲ್ ಸ ಕೀಪ್ ನ ೀಟುಬಕ್ ಹಾಳ್ ಯನುಿ ೭ ಕಕಂತ ಹ ಚುು ಸಲ್

ಬರಿಗ ೈಯಂದ ಮಡ್ನಸಲ್ು ಸಾಧಯವಾಗುವ್ುದ್ದಲ್ಲ. ನಂಬಿಕ ಯಲ್ಲವ ೀ! ನಿೀವ ೀ ಪರಯತ್ತಿಸಿ ನ ೀಡ್ನ

ಸಂಗರಹ: ಬದರಿ ತಾಯಮಗ ಂಡುಲ ಕೌತುಕ

Bathurst St Car Park, 113 Northumberland St. Liverpool, Street Parade

ಅಲ್ಲಲಿಲ ಏನ ೀನು

ನಿಮಮ ಕಾಯುಕರಮವಿದಿರ ತ್ತಳಿಸಿ – horanadachilume@gmail.com

೧. ಅೆಂಬಾ ವಿಲಾಸ, ಇೆಂಡ ೊೇ ಸಾಸಷನಕ್ ಶ ೈಲ( ಹಿೆಂದು, ಮುಸಿಿಮ್ ಮತುಿ ಗ ೊೇರ್ಥಕ್ ಸೆಂಗಮ), ಸರ್ ಹ ನಿ ಐವಿಷನ್. ೨. ೧೯೧೨ ರಲಿ ನಮಾಷಣ್ವಾಯಿತು, ತಗುಲದ ವ ಚಿ ೪೨ ಲಕ್ಷ ರೊಪಾಯಿಗಳ್ು. (ಮುೆಂಚ ಇದದ ಮರದ ಅರಮನ ೧೮೯೭ ರಲಿ ರಾಜಕುಮಾರಿ

ಜಯಲಕ್ಷಿಿಅಮಮಣ್ಣಣ ವಿವಾಹದ ಸಮಯದಲಿ ಬ ೆಂಕ್ಲ ಬ್ಬದುದ ನಾಶ್ವಾಗಿತುಿ)